ಆ್ಯಪ್ನಗರ

ಗೋಕರ್ಣದಲ್ಲಿ ಸ್ವಚ್ಛತಾ ಕಾರ‍್ಯ

ಗೋಕರ್ಣ ಸಮೀಪದ ಹೆಗ್ರೆ ಹಾಗು ಕೇಶ್‌ಗುಡ್ಡೆಯಲ್ಲಿ ಅರಿವು ಬಳಗ, ಶಂಕರ ಪ್ರಸಾದ ಆಶ್ರಮ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ...

Vijaya Karnataka 10 Dec 2018, 5:00 am
ಗೋಕರ್ಣ: ಗೋಕರ್ಣ ಸಮೀಪದ ಹೆಗ್ರೆ ಹಾಗು ಕೇಶ್‌ಗುಡ್ಡೆಯಲ್ಲಿ ಅರಿವು ಬಳಗ, ಶಂಕರ ಪ್ರಸಾದ ಆಶ್ರಮ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ, ಊರಿನ ನಾಗರಿಕರು ಹಾಗೂ ವಿದೇಶಿಗರು ಸೇರಿ ಭಾನುವಾರ 46ನೇ ವಾರದ ಸ್ವಚ್ಛತಾ ಕಾರ್ಯ ನಡೆಸಿದರು. ವೈದ್ಯಾಧಿಕಾರಿ ಅವರು ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಶಂಕರ ಪ್ರಸಾದ ಆಶ್ರಮದ ವತಿಯಿಂದ ನೆರೆದವರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
Vijaya Karnataka Web KWR-9 GKN 1 C



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ