ಆ್ಯಪ್ನಗರ

ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನ

ಹಳಿಯಾಳ : ಹಳಿಯಾಳ ಅರಣ್ಯ ವಿಭಾಗದ ಅಧಿಕಾರಿಗಳು ತಮ್ಮ ಸಿಬ್ಬಂದಿ ಜತೆಗೆ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು, ಈಗಾಗಲೇ ಮರಡಿಗುಡ್ಡದಲ್ಲಿರುವ ಉದ್ಯಾನ ಸೇರಿದಂತೆ ವಿಭಾಗ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ ಆವರಣದ ಹೊರಗಿನ ರಸ್ತೆ ಪಕ್ಕದ ಪ್ರದೇಶದಲ್ಲಿಯ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸಾಗಿಸಿದ್ದಾರೆ.

Vijaya Karnataka 13 Jun 2019, 5:00 am
ಹಳಿಯಾಳ : ಹಳಿಯಾಳ ಅರಣ್ಯ ವಿಭಾಗದ ಅಧಿಕಾರಿಗಳು ತಮ್ಮ ಸಿಬ್ಬಂದಿ ಜತೆಗೆ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು, ಈಗಾಗಲೇ ಮರಡಿಗುಡ್ಡದಲ್ಲಿರುವ ಉದ್ಯಾನ ಸೇರಿದಂತೆ ವಿಭಾಗ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ ಆವರಣದ ಹೊರಗಿನ ರಸ್ತೆ ಪಕ್ಕದ ಪ್ರದೇಶದಲ್ಲಿಯ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸಾಗಿಸಿದ್ದಾರೆ.
Vijaya Karnataka Web cleanup campaign in haliya
ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನ


ಡಿಎಫ್‌ಒ ಡಿ.ಯತೀಶಕುಮಾರ, ಎಸಿಎಫ್‌ ಸಂತೋಷ ಕೆಂಚಪ್ಪನ್ನವರ, ಆರ್‌ಎಫ್‌ಒ ಪ್ರಸನ್ನ ಸುಭೇದಾರ ಸಿಬ್ಬಂದಿಯಾದ ಸಂತೋಷ ಮುಕ್ರಿ, ದಿಲೀಪ್‌ ನಾಯ್ಕ, ಸೋಮನಿಂಗ್‌ ಪಾಕ್ರೆ, ಸೋಮಶೇಖರ ನಾಯ್ಕ, ಲೋಕೇಶ ಕೆ.ಎನ್‌., ಪುಂಡಲಿಕ ಲಾಡ, ಯಲ್ಲಾಲಿಂಗ ಬಾನಸೆ, ಹನುಮಂತ ಕಲ್ಲಪಡಿ ಮತ್ತು ವಿರೂಪಾಕ್ಷ ಗೌಳಿ ಮತ್ತೀತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ