ಆ್ಯಪ್ನಗರ

ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಸ್ವಚ್ಛತೆ ಅಭಿಯಾನ

ಗೋಕರ್ಣ : ಇಲ್ಲಿನ ಪ್ರಾರ್ಥಮಿಕ ಆರೋಗ್ಯ ಕೇಂದ್ರ, ಗೋಕರ್ಣದ ಗ್ರಾಪಂ, ಭಧ್ರಕಾಳಿ ಹೈಸ್ಕೂಲ್‌ ಹಾಗೂ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಪ್ಲಾಸ್ಟಿಕ್‌ ವಸ್ತುಗಳಿಗೆ ಕಡಿವಾಣ ಹಾಕುವಂತೆ ಜಾಗೃತಿ ಮೂಡಿಸುವ ಅಭಿಯಾನ ನಡೆಯಿತು.

Vijaya Karnataka 29 Nov 2018, 5:00 am
ಗೋಕರ್ಣ : ಇಲ್ಲಿನ ಪ್ರಾರ್ಥಮಿಕ ಆರೋಗ್ಯ ಕೇಂದ್ರ, ಗೋಕರ್ಣದ ಗ್ರಾಪಂ, ಭಧ್ರಕಾಳಿ ಹೈಸ್ಕೂಲ್‌ ಹಾಗೂ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಪ್ಲಾಸ್ಟಿಕ್‌ ವಸ್ತುಗಳಿಗೆ ಕಡಿವಾಣ ಹಾಕುವಂತೆ ಜಾಗೃತಿ ಮೂಡಿಸುವ ಅಭಿಯಾನ ನಡೆಯಿತು.
Vijaya Karnataka Web KWR-28 GKN 3 A
ಡಿಒ ಯಾದವ ಬಿ.ನಾಯ್ಕ, ಗೋಕರ್ಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ ಹಾಗೂ ಇತರರು ಅಂಗಡಿ ಮಾಲೀಕರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಸೂಚನೆ ನೀಡಿದರು.


ಸಣ್ಣ ಅಂಗಡಿಕಾರರಿಗೆ, ಬೀದಿ ವ್ಯಾಪಾರಿಗಳಿಗೆ, ಭೋಜನಾಲಯಗಳ ಮಾಲೀಕರಿಗೆ, ಪಾನೀಯ ಅಂಗಡಿಕಾರರಿಗೆ, ವ್ಯಾಪಾರಸ್ತರಿಗೆ, ಉಪಾಹಾರ ಗೃಹದ ಕೆಲಸಗಾರರಿಗೆ, ವಿಶೇಷವಾಗಿ ವಸತಿ ಗೃಹದವರಿಗೆ, ರೆಸಾರ್ಟ್‌ ಮಾಲೀಕರಿಗೆ, ಮೀನು ಮಾರಾಟಗಾರರಿಗೆ, ಬಾರ್‌ ಹಾಗೂ ಹೋಟೆಲ್‌ ಮಾಲೀಕರಿಗೆ, ಕೋಳಿ ಅಂಗಡಿಗಳ ಮುಖ್ಯಸ್ಥರಿಗೆ, ಸಮುದ್ರ ತೀರದ ಅಂಗಡಿಗಾರರಿಗೆ, ತರಕಾರಿ ಮಾರಾಟಗಾರರಿಗೆ ಜಾಗೃತಿ ಮೂಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ