ಆ್ಯಪ್ನಗರ

ಅರಿವು ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ

ಅರಿವು ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ ವಿಕ ಸುದ್ದಿಲೋಕ ಗೋಕರ್ಣ ಗೋಕರ್ಣದ ಹೆಗ್ರೆ ಗ್ರಾಮದಲ್ಲಿಅರಿವು ಬಳಗದ 78ನೇ ವಾರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು...

Vijaya Karnataka 4 Nov 2019, 5:00 am
ಗೋಕರ್ಣ : ಗೋಕರ್ಣದ ಹೆಗ್ರೆ ಗ್ರಾಮದಲ್ಲಿಅರಿವು ಬಳಗದ 78ನೇ ವಾರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Vijaya Karnataka Web cleanup program from awareness center
ಅರಿವು ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ


ಅರಿವು ಬಳಗ, ಶಂಕರ ಪ್ರಸಾದ ಆಶ್ರಮ ಹನೇಹಳ್ಳಿ, ನಾಗರಾಜ ನಾಯಕ ಅಡಿಗೋಣ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ ಹಾಗೂ ಊರಿನ ಜನರು ಸೇರಿ 78ನೇ ವಾರದ ಸ್ವಚ್ಛತಾ ಕಾರ್ಯ ನಡೆಸಿದರು. ವೈದ್ಯಾಧಿಕಾರಿ ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಡಾ. ಶಾಂತಾ ಅವರು ಸ್ವಚ್ಛತೆ ನಡೆಸಲು ಗ್ಲೌಸ್‌ಗಳನ್ನು ಜನರಿಗೆ ವಿತರಿಸಿ, ಅರಿವು ಬಳಗದವರು ನಡೆಸುವ ಸ್ವಚ್ಛತಾ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ