ಶಿರಸಿ : ಇಲ್ಲಿಯ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ 122 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಯಿತು. ನಗರಸಭಾ ಸದಸ್ಯೆ ನಾಗರತ್ನಾ ಜೋಗಳೇಕರ ಉದ್ಘಾಟಿಸಿದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಎಲ್ಲ ಪಾಲಕರೂ ಪ್ರಯತ್ನಿಸಬೇಕು ಎಂದರು. ಎಸ್ಡಿಎಂಸಿ ಸದಸ್ಯ ಸಿಕಂಧರ ಸುಂಠಿ, ಅದಂಸಾಬ್ ಹೇರೂರು, ಅಹ್ಮದ್ ಖಾನ್ ಬನವಾಸಿ ಪಾಲ್ಗೊಂಡಿದ್ದರು. ಶಿಕ್ಷ ಕರಾದ ಫಾತಿಮಾ ಹಾಗೂ ಶಗುಪ್ತಾ ನಿರೂಪಿಸಿದರು. ಕಿರಣಕುಮಾರ ನಾಯ್ಕ, ಶ್ರೀಪಾದ ಭಟ್ಟ ಮತ್ತು ಅಬ್ದುಲ್ ಹಮೀದ್ ಮೊಗಲ್ ವಿವಿಧ ಜವಾಬ್ದಾರಿ ನಿರ್ವಹಿಸಿದರು.
ಉರ್ದು ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ
ಶಿರಸಿ : ಇಲ್ಲಿಯ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ 122 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಯಿತು. ನಗರಸಭಾ ಸದಸ್ಯೆ ನಾಗರತ್ನಾ ಜೋಗಳೇಕರ ಉದ್ಘಾಟಿಸಿದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಎಲ್ಲ ಪಾಲಕರೂ ಪ್ರಯತ್ನಿಸಬೇಕು ಎಂದರು. ಎಸ್ಡಿಎಂಸಿ ಸದಸ್ಯ ಸಿಕಂಧರ ಸುಂಠಿ, ಅದಂಸಾಬ್ ಹೇರೂರು, ಅಹ್ಮದ್ ಖಾನ್ ಬನವಾಸಿ ಪಾಲ್ಗೊಂಡಿದ್ದರು. ಶಿಕ್ಷ ಕರಾದ ಫಾತಿಮಾ ಹಾಗೂ ಶಗುಪ್ತಾ ನಿರೂಪಿಸಿದರು. ಕಿರಣಕುಮಾರ ನಾಯ್ಕ, ಶ್ರೀಪಾದ ಭಟ್ಟ ಮತ್ತು ಅಬ್ದುಲ್ ಹಮೀದ್ ಮೊಗಲ್ ವಿವಿಧ ಜವಾಬ್ದಾರಿ ನಿರ್ವಹಿಸಿದರು.
Vijaya Karnataka 22 Aug 2019, 5:00 am