ಆ್ಯಪ್ನಗರ

ಉರ್ದು ಪ್ರೌಢಶಾಲೆಯಲ್ಲಿ ಸೈಕಲ್‌ ವಿತರಣೆ

ಶಿರಸಿ : ಇಲ್ಲಿಯ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ 122 ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಿಸಲಾಯಿತು. ನಗರಸಭಾ ಸದಸ್ಯೆ ನಾಗರತ್ನಾ ಜೋಗಳೇಕರ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಎಲ್ಲ ಪಾಲಕರೂ ಪ್ರಯತ್ನಿಸಬೇಕು ಎಂದರು. ಎಸ್‌ಡಿಎಂಸಿ ಸದಸ್ಯ ಸಿಕಂಧರ ಸುಂಠಿ, ಅದಂಸಾಬ್‌ ಹೇರೂರು, ಅಹ್ಮದ್‌ ಖಾನ್‌ ಬನವಾಸಿ ಪಾಲ್ಗೊಂಡಿದ್ದರು. ಶಿಕ್ಷ ಕರಾದ ಫಾತಿಮಾ ಹಾಗೂ ಶಗುಪ್ತಾ ನಿರೂಪಿಸಿದರು. ಕಿರಣಕುಮಾರ ನಾಯ್ಕ, ಶ್ರೀಪಾದ ಭಟ್ಟ ಮತ್ತು ಅಬ್ದುಲ್‌ ಹಮೀದ್‌ ಮೊಗಲ್‌ ವಿವಿಧ ಜವಾಬ್ದಾರಿ ನಿರ್ವಹಿಸಿದರು.

Vijaya Karnataka 22 Aug 2019, 5:00 am
ಶಿರಸಿ : ಇಲ್ಲಿಯ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ 122 ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಿಸಲಾಯಿತು. ನಗರಸಭಾ ಸದಸ್ಯೆ ನಾಗರತ್ನಾ ಜೋಗಳೇಕರ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಎಲ್ಲ ಪಾಲಕರೂ ಪ್ರಯತ್ನಿಸಬೇಕು ಎಂದರು. ಎಸ್‌ಡಿಎಂಸಿ ಸದಸ್ಯ ಸಿಕಂಧರ ಸುಂಠಿ, ಅದಂಸಾಬ್‌ ಹೇರೂರು, ಅಹ್ಮದ್‌ ಖಾನ್‌ ಬನವಾಸಿ ಪಾಲ್ಗೊಂಡಿದ್ದರು. ಶಿಕ್ಷ ಕರಾದ ಫಾತಿಮಾ ಹಾಗೂ ಶಗುಪ್ತಾ ನಿರೂಪಿಸಿದರು. ಕಿರಣಕುಮಾರ ನಾಯ್ಕ, ಶ್ರೀಪಾದ ಭಟ್ಟ ಮತ್ತು ಅಬ್ದುಲ್‌ ಹಮೀದ್‌ ಮೊಗಲ್‌ ವಿವಿಧ ಜವಾಬ್ದಾರಿ ನಿರ್ವಹಿಸಿದರು.
Vijaya Karnataka Web SRS-21SRS7




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ