ಆ್ಯಪ್ನಗರ

ಮಧುಮೇಹ ಜಾಗೃತಿಗೆ ಸೈಕಲ್‌ ಜಾಥಾ

ಭಟ್ಕಳ : ಮಧುಮೇಹ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುರುಡೇಶ್ವರ ಲಯನ್ಸ್‌ ಕ್ಲಬ್‌ ವತಿಯಿಂದ ಮುರ್ಡೇಶ್ವರ ದೇವಸ್ಥಾನದಿಂದ ಅಳ್ವೆಕೋಡಿ ದೇವಸ್ಥಾನದವರೆಗೆ ಸೈಕಲ್‌ ಜಾಥಾ ನಡೆಯಿತು.

Vijaya Karnataka 22 Nov 2018, 5:00 am
ಭಟ್ಕಳ : ಮಧುಮೇಹ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುರುಡೇಶ್ವರ ಲಯನ್ಸ್‌ ಕ್ಲಬ್‌ ವತಿಯಿಂದ ಮುರ್ಡೇಶ್ವರ ದೇವಸ್ಥಾನದಿಂದ ಅಳ್ವೆಕೋಡಿ ದೇವಸ್ಥಾನದವರೆಗೆ ಸೈಕಲ್‌ ಜಾಥಾ ನಡೆಯಿತು.
Vijaya Karnataka Web cycle jatha for diabetes awareness
ಮಧುಮೇಹ ಜಾಗೃತಿಗೆ ಸೈಕಲ್‌ ಜಾಥಾ


ಲಯನ್‌ ಡಾ.ಮಂಜುನಾಥ ಶೆಟ್ಟಿ ಮಾತನಾಡಿ, ಮಧುಮೇಹದ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ. ಮಧುಮೇಹದ ಬಗ್ಗೆ ನಿರ್ಲಕ್ಷ ್ಯ ವಹಿಸಿದರೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು. ಲಯನ್‌ ಎಂ.ವಿ.ಹೆಗಡೆ ಮಾತನಾಡಿ, ಮಧುಮೇಹದ ನಿಯಂತ್ರಣಕ್ಕೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಹದಗೆಟ್ಟ ಆಹಾರ ಪದ್ಧತಿ ಮಧುಮೇಹಕ್ಕೆ ಕಾರಣವಾಗುತ್ತಿದ್ದು, ಸಾಮಾನ್ಯ ಜನರಿಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಎಂದರು. ಡಾ.ಆರ್‌.ವಿ.ಸರಾಫ್‌ ಮಾತನಾಡಿದರು. ಲಯನ್ಸ್‌ ಕ್ಲಬ್‌ ಸದಸ್ಯರಾದ ಡಾ.ವಾದಿರಾಜ ಭಟ್ಟ, ಡಾ.ಸುನಿಲ್‌ ಜತನ್‌, ಮಂಜುನಾಥ ದೇವಾಡಿಗ, ಶಿವಾನಂದ ದೈಮನೆ, ರಾಜು ಮೋಗೇರ್‌, ಜಗದೀಶ ಜೈನ್‌ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ