ಆ್ಯಪ್ನಗರ

ಹಾವೇರಿ ತಲುಪಿದ ಸೈಕಲ್‌ ಜಾಥಾ

ಹಾವೇರಿ : ಭಾರತೀಯ ಸೇನೆ ಹಾಗೂ ಸೈನಿಕರ ಕುರಿತು ದೇಶವಾಸಿಗಳಲ್ಲಿ ಅಭಿಮಾನ ಮೂಡಿಸಲು ಸೈಕಲ್‌ ಜಾಥಾ ಕೈಗೊಂಡಿರುವ ಉತ್ತರ ಪ್ರದೇಶದ ಪ್ರದೀಪ ರಾಠೋಡ ಮಂಗಳವಾರ ಹಾವೇರಿ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ್ದರು.

Vijaya Karnataka 27 Mar 2019, 5:00 am
ಹಾವೇರಿ : ಭಾರತೀಯ ಸೇನೆ ಹಾಗೂ ಸೈನಿಕರ ಕುರಿತು ದೇಶವಾಸಿಗಳಲ್ಲಿ ಅಭಿಮಾನ ಮೂಡಿಸಲು ಸೈಕಲ್‌ ಜಾಥಾ ಕೈಗೊಂಡಿರುವ ಉತ್ತರ ಪ್ರದೇಶದ ಪ್ರದೀಪ ರಾಠೋಡ ಮಂಗಳವಾರ ಹಾವೇರಿ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ್ದರು.
Vijaya Karnataka Web HVR-26 KPM 03 KODIYAL


ಈ ಸಮಯದಲ್ಲಿ ಶ್ರೀಮಠದ ಸದಾಶಿವ ಶ್ರೀಗಳು ಪ್ರದೀಪ ಕೈಗೊಂಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಇಂದಿನ ಯುವ ಜನಾಂಗ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಪ್ರದೀಪ ಸಾಹಸಗಾಥೆ ಎಲ್ಲರಿಗೂ ಮಾದರಿಯಾಗಿದೆ. ದೇಶದ ರಕ್ಷ ಣೆ ಮಾಡುವ ಸೈನಿಕರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ