ಆ್ಯಪ್ನಗರ

ಬಚಪನ್‌ ಶಾಲೆಯಲ್ಲಿ ನೃತ್ಯ ಸ್ಪರ್ಧೆ

ಕಾರವಾರ : ಇಲ್ಲಿನ ಬಚಪನ್‌ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಡಾ.ಕೀರ್ತಿ ನಾಯಕ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ, ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಪದ್ಮರೇಖಾ ನಾಯಕ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಬಚಪನ್‌ ಶಾಲೆಯ ನಿರ್ದೇಶಕ ಡಾ.ಸಮೀರ ನಾಯಕ, ನಾಗರತ್ನ ಬಿನಗಿ ಮೊದಲಾದವರು ಇದ್ದರು.

Vijaya Karnataka 17 Aug 2019, 5:00 am
ಕಾರವಾರ : ಇಲ್ಲಿನ ಬಚಪನ್‌ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಡಾ.ಕೀರ್ತಿ ನಾಯಕ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ, ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಪದ್ಮರೇಖಾ ನಾಯಕ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಬಚಪನ್‌ ಶಾಲೆಯ ನಿರ್ದೇಶಕ ಡಾ.ಸಮೀರ ನಾಯಕ, ನಾಗರತ್ನ ಬಿನಗಿ ಮೊದಲಾದವರು ಇದ್ದರು.
Vijaya Karnataka Web dance competition at bachappan school
ಬಚಪನ್‌ ಶಾಲೆಯಲ್ಲಿ ನೃತ್ಯ ಸ್ಪರ್ಧೆ



ಮಲ್ಟಿ ಮೈಂಡ್‌ ಶಾಲೆಯಲ್ಲಿ ಧ್ವಜಾರೋಹಣ : ಕಾರವಾರ:ನಗರದ ಸಂಕ್ರಿವಾಡದಲ್ಲಿ ಇರುವ ಮಲ್ಟಿ ಮೈಂಡ್‌ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲೆಯ ಮುಖ್ಯಸ್ಥೆ ಸುಮಾ ಯಲಿಗಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಸುರಿಯುವ ಮಳೆಯನ್ನು ಲೆಕ್ಕಿಸದೇ ಪುಟಾಣಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು. ನಂತರ ಚಿಣ್ಣರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷ ಕಿ ಸಾಮಿಯ ಸೈಯ್ಯದ್‌, ಅಕ್ಷ ತಾ ತಳೇಕರ್‌, ನಂದಿತ ನಾಯಕ, ಸುರೇಖಾ ರಾಣೆ, ಸುಕೀರ್ತಿ ಯಲಿಗಾರ, ಅನಿರುದ್ಧ ಕಾಂಬ್ಳೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ