ಆ್ಯಪ್ನಗರ

ಕುಮಟಾ ವೈಭವದಲ್ಲಿಇಂದು ನೃತ್ಯ, ಸಂಗೀತ

ಕುಮಟಾ: 3ನೇ ದಿನದ ಕುಮಟಾ ವೈಭವ -2019ರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನ.16ರಂದು ನಡೆಯಲಿದೆ. ಸ್ಥಳೀಯ ಕಲಾವಿದರಿಂದ ನೃತ್ಯ ಮತ್ತು ಸಂಗೀತ, ವಾಟ್ಸ್‌ ಆ್ಯಪ್‌ ಜೋಕರ್‌ ಮನು ಹಂದ್ರಾಡಿ ಅವರಿಂದ ಹಾಸ್ಯ, ಯಕ್ಷಗಾನ-ಕಂಸವಧೆ, ಯಕ್ಷಗುರು ಅನಂತ ಪದ್ಮನಾಭ ಪಾಠಕ್‌ ಮತ್ತು ಅರ್ಪಿತಾ ಹೆಗಡೆ ನಿರ್ದೇಶನದ ಯಕ್ಷರಥ, ಕನ್ನಡದ ಕೋಗಿಲೆ ತಂಡದವರಿಂದ ರಸಮಂಜರಿ, ಸುರಕ್ಷಾ ದಾಸ್‌, ಶಾಸ್ವತಿ ಕಶ್ಯಪ, ಗಣೇಶ ಕಾರಂತ, ರಕ್ಷಿತ ಪಂತಾಲೆ ಇವರಿಂದ ಕಾರ್ಯಕ್ರಮ ನಡೆಯಲಿದೆ.

Vijaya Karnataka 16 Nov 2019, 5:00 am
ಕುಮಟಾ: 3ನೇ ದಿನದ ಕುಮಟಾ ವೈಭವ -2019ರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನ.16ರಂದು ನಡೆಯಲಿದೆ. ಸ್ಥಳೀಯ ಕಲಾವಿದರಿಂದ ನೃತ್ಯ ಮತ್ತು ಸಂಗೀತ, ವಾಟ್ಸ್‌ ಆ್ಯಪ್‌ ಜೋಕರ್‌ ಮನು ಹಂದ್ರಾಡಿ ಅವರಿಂದ ಹಾಸ್ಯ, ಯಕ್ಷಗಾನ-ಕಂಸವಧೆ, ಯಕ್ಷಗುರು ಅನಂತ ಪದ್ಮನಾಭ ಪಾಠಕ್‌ ಮತ್ತು ಅರ್ಪಿತಾ ಹೆಗಡೆ ನಿರ್ದೇಶನದ ಯಕ್ಷರಥ, ಕನ್ನಡದ ಕೋಗಿಲೆ ತಂಡದವರಿಂದ ರಸಮಂಜರಿ, ಸುರಕ್ಷಾ ದಾಸ್‌, ಶಾಸ್ವತಿ ಕಶ್ಯಪ, ಗಣೇಶ ಕಾರಂತ, ರಕ್ಷಿತ ಪಂತಾಲೆ ಇವರಿಂದ ಕಾರ್ಯಕ್ರಮ ನಡೆಯಲಿದೆ.
Vijaya Karnataka Web dance music in the glory of kumata
ಕುಮಟಾ ವೈಭವದಲ್ಲಿಇಂದು ನೃತ್ಯ, ಸಂಗೀತ


ಬೆಂಗಳೂರಿನ ಅಜೀಮ್‌ ಪ್ರೇಮ್‌ಜೀ ಪ್ರತಿಷ್ಠಾನದ ಅರುಣ್‌ ಎಲ್‌ ನಾಯ್ಕ ಸಮಾರಂಭವನ್ನು ಉದ್ಘಾಟಿಸುವರು. ನಿವೃತ್ತ ಪೊಲೀಸ್‌ ಅಧೀಕ್ಷಕ ಪ್ರಮೋದ ರಾವ್‌ ಅಧ್ಯಕ್ಷತೆ ವಹಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ ಮತ್ತು ಭಟ್ಕಳದ ಯೋಜನಾಧಿಕಾರಿ ಈಶ್ವರ ಎಂ.ಎನ್‌.ಕೆಡಿಸಿಸಿ ಬ್ಯಾಂಕ್‌ ಕುಮಟಾದ ನಿರ್ದೇಶಕ ಶ್ರೀಧರ ಆರ್‌ ಭಾಗ್ವತ್‌ ಶಿರಸಿಯ ಉದ್ದಿಮೆದಾರ ಅಶ್ವಿನ್‌ ಭೀಮಣ್ಣ ನಾಯ್ಕ, ಜಿಲ್ಲಾಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಕೆನರಾ ಎಜ್ಯುಕೇಶನ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ವಾಸುದೇವ ಪ್ರಭು, ಎಲ್‌.ಬಿ.ನಾಯ್ಕ, ಮಂಜುನಾಥ ಶೇಟ, ರಾಜೇಶ ಶೇಟ, ಮೊದಲಾದವರು ಅತಿಥಿಗಳಾಗಿ ಆಗಮಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ