ಆ್ಯಪ್ನಗರ

ಮುಂಡಗೋಡ: ಕಿವಿಯಲ್ಲಿ ಹುಳು ಆಗಿದ್ದ ಆನೆ ಸಾವು

ಕಿವಿಯಲ್ಲಿ ಹುಳು ಆಗಿ ತಿಂಗಳಿಂದ ಹಿಂಡಿನಿಂದ ಬೇರ್ಪಟ್ಟು ಸುತ್ತಾಡುತ್ತಲಿದ್ದ 15 ವರ್ಷದ ಹೆಣ್ಣಾನೆ ಎರಡು ದಿನದಿಂದ ಆಹಾರ ಸೇವಿಸದೆ ತಾಲೂಕಿನ ಗುಂಜಾವತಿ ಪಂಚಾಯಿತಿ ವ್ಯಾಪ್ತಿಯ ಅರಳಿಕಟ್ಟಿ ಕೆರೆಯಲ್ಲಿ ಬಿದ್ದು ನರಳಾಡುತ್ತಲಿತ್ತು. ಅದು ಗುರುವಾರ ಸಂಜೆ ಮೃತಪಟ್ಟಿದೆ.

Vijaya Karnataka 1 May 2020, 8:20 pm
ಮುಂಡಗೋಡ : ಕಿವಿಯಲ್ಲಿಹುಳು ಆಗಿ ತಿಂಗಳಿಂದ ಹಿಂಡಿನಿಂದ ಬೇರ್ಪಟ್ಟು ಸುತ್ತಾಡುತ್ತಲಿದ್ದ 15 ವರ್ಷದ ಹೆಣ್ಣಾನೆ ಎರಡು ದಿನದಿಂದ ಆಹಾರ ಸೇವಿಸದೆ ತಾಲೂಕಿನ ಗುಂಜಾವತಿ ಪಂಚಾಯಿತಿ ವ್ಯಾಪ್ತಿಯ ಅರಳಿಕಟ್ಟಿ ಕೆರೆಯಲ್ಲಿಬಿದ್ದು ನರಳಾಡುತ್ತಲಿತ್ತು. ಅದು ಮೃತಪಟ್ಟಿದೆ.
Vijaya Karnataka Web 30MND1A_24

ಮೃತಪಟ್ಟಿರುವ ಆನೆ.


ಕಿವಿಯಲ್ಲಿ ಹುಳುವಾಗಿದ್ದ ಆನೆ ಸತ್ತಿರುವುದು ನಿಜ. ಅದರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಮುಂಡಗೋಡ ಎಸಿಎಫ್‌ ಎಸ್‌.ಎಂ. ವಾಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ