ಆ್ಯಪ್ನಗರ

ಭಾವಗೀತೆ ವ್ಯಾಖ್ಯಾನ, ಗಾಯನ ವಿಕ ಸುದ್ದಿಲೋಕ ಶಿರಸಿ ಗಾನವ್ಯಾಖ್ಯಾ®

ಶಿರಸಿ : ಗಾನವ್ಯಾಖ್ಯಾನದ ಮೂಲಕ ಭಾವಗೀತೆಗಳ ಅರ್ಥದಾಳಕ್ಕಿಳಿದು ಪರಿಶೀಲಿಸಿ ಸುಗಮ ಸಂಗೀತದಲ್ಲಿಮಧುರವಾಗಿ ಹಾಡಿದ್ದನ್ನು ಕೇಳಿದಾಗ ವಿಶೇಷ ಅನುಭವ ಉಂಟಾಗುತ್ತದೆ. ಅಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ಇಲ್ಲಿಯ ರೋಟರಿ ಸೆಂಟರ್‌ನಲ್ಲಿಆಯೋಜನೆಯಾಗಿತ್ತು.

Vijaya Karnataka 29 Sep 2019, 5:00 am
ಶಿರಸಿ : ಗಾನವ್ಯಾಖ್ಯಾನದ ಮೂಲಕ ಭಾವಗೀತೆಗಳ ಅರ್ಥದಾಳಕ್ಕಿಳಿದು ಪರಿಶೀಲಿಸಿ ಸುಗಮ ಸಂಗೀತದಲ್ಲಿಮಧುರವಾಗಿ ಹಾಡಿದ್ದನ್ನು ಕೇಳಿದಾಗ ವಿಶೇಷ ಅನುಭವ ಉಂಟಾಗುತ್ತದೆ. ಅಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ಇಲ್ಲಿಯ ರೋಟರಿ ಸೆಂಟರ್‌ನಲ್ಲಿಆಯೋಜನೆಯಾಗಿತ್ತು.
Vijaya Karnataka Web 28SRS4_26


ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಎಂ.ಆರ್‌.ನಾಗರಾಜು ಅವರು ಜಿ.ಎಸ್‌.ಶಿವರುದ್ರಪ್ಪ ಅವರ ಎರಡು ಮತ್ತು ದ.ರಾ.ಬೇಂದ್ರೆ ಅವರ ಆಯ್ದ ಒಂದು ಕವನಗಳ ಅರ್ಥವ್ಯಾಖ್ಯಾನ ನೀಡಿದರು.

ಪ್ರವೀಣ ಕಾಮತ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಗಣಪತಿ ಭಟ್‌, ಕಾರ್ಯದರ್ಶಿ ವಿಶಾಖ ಇಸಳೂರು ಉಪಸ್ಥಿತರಿದ್ದರು. ರವಿ ಹೆಗಡೆ ಗಡಿಹಳ್ಳಿ ಪರಿಚಯಿಸಿದರು. ಕಿರಣ ಭಟ್ಟ ಭೈರುಂಬೆ ಭಾವಗೀತೆ ಹಾಡಿದರು. ಕಾರ್ಯದರ್ಶಿ ಪಾಂಡುರಂಗ ಪೈ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ