ಆ್ಯಪ್ನಗರ

ಡೆಂಗೆ ನಿವಾರಣಾ ಮಾಸಾಚರಣೆ

ಶಿರಸಿ : ಇಸಳೂರು ಸರಕಾರಿ ಪ್ರೌಢಶಾಲೆಯಲ್ಲಿ ಡೆಂಗೆ ನಿವಾರಣಾ ಮಾಸಾಚರಣೆ ನಡೆಯಿತು. ಎನ್‌.ಎಸ್‌.ಎಸ್‌ ಘಟಕ ಮತ್ತು ಬಿಸ್ಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

Vijaya Karnataka 13 Jul 2019, 5:00 am
ಶಿರಸಿ : ಇಸಳೂರು ಸರಕಾರಿ ಪ್ರೌಢಶಾಲೆಯಲ್ಲಿ ಡೆಂಗೆ ನಿವಾರಣಾ ಮಾಸಾಚರಣೆ ನಡೆಯಿತು. ಎನ್‌.ಎಸ್‌.ಎಸ್‌ ಘಟಕ ಮತ್ತು ಬಿಸ್ಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
Vijaya Karnataka Web dengue aversion massage
ಡೆಂಗೆ ನಿವಾರಣಾ ಮಾಸಾಚರಣೆ


ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಗೀತಾ ಮಠದ, ಆರೋಗ್ಯ ಸಹಾಯಕ, ಸಂದೀಪ ಮತ್ತು ಸವಿತಾ ಭಾಗವಹಿಸಿದ್ದರು. ಡೆಂಗೆ ತಡೆಗಟ್ಟುವ ಕ್ರಮದ ಕುರಿತು ಮಾಹಿತಿ ನೀಡಿದರು. ಹದಿಹರೆಯದ ಸಮಸ್ಯೆಗಳ

ಕುರಿತು ಡಾ. ಗೀತಾ ಮಠದ ಬಾಲಕಿಯರೊಂದಿಗೆ ಸಂವಾದ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು. ಮುಖ್ಯಾಧ್ಯಾಪಕ ಎ.ಜಿ ಗಣಯ್ಯನ್‌ ಅಧ್ಯಕ್ಷ ತೆ ವಹಿಸಿದ್ದರು. ಶಾಲಾ ಸುತ್ತ

ಮುತ್ತ ಮನೆಗಳಲ್ಲಿ ಡೆಂಗೆ ನಿವಾರಣಾ ಕ್ರಮದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರ ನೀಡಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ