ಯಲ್ಲಾಪುರ : ಪಟ್ಟಣದಲ್ಲಿನಡೆದ ಸಂಕಲ್ಪ ಉತ್ಸವದ 5ನೇ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿಹೊನ್ನಾವರದ ವಿಜಯಶ್ರೀ ಹೆಗಡೆ ರಾಗ್ ಯಮನ್ ವಿಲಂಬಿತ್ ಏಕತಾಲ್ ಚೋಟಾ ಕ್ಯಾಲ್ ಹಾಡಿ, ಕೊನೆಯಲ್ಲಿಭಕ್ತಿ ಸಂಗೀತದೊಂದಿಗೆ ಸಮಾಪ್ತಿಗೊಳಿಸಿದರು. ನಂತರ ಹರ್ಷಿತಾ ಗಾಂವ್ಕರ್ ಭಜನೆ ಪ್ರಸ್ತುತಪಡಿಸಿದಳು. ಇವರಿಗೆ ಅಜಯ್ ಹೆಗಡೆ ಶಿರಸಿ ಹಾರ್ಮೋನಿಯಂ ಹಾಗೂ ವಿಜಯಾನಂದ ಹೆಗಡೆ ತಬಲಾ ಸಾತ್ ನೀಡಿದರು.
ಮುದ ನೀಡಿದ ಭಕ್ತಿ ಸಂಗೀತ
ಯಲ್ಲಾಪುರ : ಪಟ್ಟಣದಲ್ಲಿನಡೆದ ಸಂಕಲ್ಪ ಉತ್ಸವದ 5ನೇ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿಹೊನ್ನಾವರದ ವಿಜಯಶ್ರೀ ಹೆಗಡೆ ರಾಗ್ ಯಮನ್ ವಿಲಂಬಿತ್ ಏಕತಾಲ್ ಚೋಟಾ ಕ್ಯಾಲ್ ಹಾಡಿ, ಕೊನೆಯಲ್ಲಿಭಕ್ತಿ ಸಂಗೀತದೊಂದಿಗೆ ಸಮಾಪ್ತಿಗೊಳಿಸಿದರು. ನಂತರ ಹರ್ಷಿತಾ ಗಾಂವ್ಕರ್ ಭಜನೆ ಪ್ರಸ್ತುತಪಡಿಸಿದಳು. ಇವರಿಗೆ ಅಜಯ್ ಹೆಗಡೆ ಶಿರಸಿ ಹಾರ್ಮೋನಿಯಂ ಹಾಗೂ ವಿಜಯಾನಂದ ಹೆಗಡೆ ತಬಲಾ ಸಾತ್ ನೀಡಿದರು.
Vijaya Karnataka 8 Nov 2019, 5:00 am