ಆ್ಯಪ್ನಗರ

ಎಬಿವಿಪಿಯಿಂದ ನೆರವು ಸಾಮಗ್ರಿ ವಿತರಣೆ

ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಘಟಕದವರು ಸಾರ್ವಜನಿಕರಿಂದ ಸಂಗ್ರಹಿಸಿದ ಉಪಯುಕ್ತ ವಸ್ತುಗಳನ್ನು ಕಾರವಾರದ ಕದ್ರಾ ಗ್ರಾಮಕ್ಕೆ ತೆರಳಿ ನೆರೆ ಸಂತ್ರಸ್ತರಿಗೆ ವಿತರಿಸಿದರು. ಸಂತ್ರಸ್ತರು ತಮ್ಮ ಭವಿಷ್ಯದ ಜೀವನ ನೆನೆಸಿಕೊಂಡರೆ ಭಯವಾಗುತ್ತದೆ, ಸರಕಾರದವರು ಕೇವಲ ಮನೆ ಕಟ್ಟಲಿಕ್ಕೆ ಸಹಾಯ ಮಾಡಿದರೆ ಸಾಕು ಎಂದು ಅಳಲು ತೋಡಿಕೊಂಡರು.

Vijaya Karnataka 15 Aug 2019, 5:00 am
ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಘಟಕದವರು ಸಾರ್ವಜನಿಕರಿಂದ ಸಂಗ್ರಹಿಸಿದ ಉಪಯುಕ್ತ ವಸ್ತುಗಳನ್ನು ಕಾರವಾರದ ಕದ್ರಾ ಗ್ರಾಮಕ್ಕೆ ತೆರಳಿ ನೆರೆ ಸಂತ್ರಸ್ತರಿಗೆ ವಿತರಿಸಿದರು. ಸಂತ್ರಸ್ತರು ತಮ್ಮ ಭವಿಷ್ಯದ ಜೀವನ ನೆನೆಸಿಕೊಂಡರೆ ಭಯವಾಗುತ್ತದೆ, ಸರಕಾರದವರು ಕೇವಲ ಮನೆ ಕಟ್ಟಲಿಕ್ಕೆ ಸಹಾಯ ಮಾಡಿದರೆ ಸಾಕು ಎಂದು ಅಳಲು ತೋಡಿಕೊಂಡರು.
Vijaya Karnataka Web distribution of aid materials from abvp
ಎಬಿವಿಪಿಯಿಂದ ನೆರವು ಸಾಮಗ್ರಿ ವಿತರಣೆ


ಎಬಿವಿಪಿ ಸಂಘಟನಾ ಕಾರ್ಯದರ್ಶಿ ಶಿವಕಾಂತ, ಜಿಲ್ಲಾ ಸಂಚಾಲಕ ಕಮಲಾಕರ ಮರಾಠಿ , ಕಾರ್ಯಕರ್ತರಾದ ಶ್ರೀಧರ, ಗುರುರಾಜ್‌, ವಿಜಯ್‌, ಪ್ರಶಾಂತ್‌, ಮದನ್‌ ಭಟ್‌ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ