ಆ್ಯಪ್ನಗರ

ಸ್ನೇಹ ವಿಶೇಷ ಶಾಲೆಯಲ್ಲಿಹಣ್ಣು ವಿತರಣೆ

ಭಟ್ಕಳ: ತಾಲೂಕಿನ ಕೋಗ್ತಿಯಲ್ಲಿರುವ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳೂರಿನ ಸನಾತನ ಸಂಸ್ಥೆಯ ಸಮಾಜ ಸಹಾಯಕ ಅಭಿಯಾನದ ಅಡಿಯಲ್ಲಿಹಣ್ಣು ಹಂಪಲು ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.

Vijaya Karnataka 12 Oct 2019, 5:00 am
ಭಟ್ಕಳ: ತಾಲೂಕಿನ ಕೋಗ್ತಿಯಲ್ಲಿರುವ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳೂರಿನ ಸನಾತನ ಸಂಸ್ಥೆಯ ಸಮಾಜ ಸಹಾಯಕ ಅಭಿಯಾನದ ಅಡಿಯಲ್ಲಿಹಣ್ಣು ಹಂಪಲು ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.
Vijaya Karnataka Web 11BKL4_24


ಸನಾತನ ಸಂಸ್ಥೆಯ ಪ್ರಮುಖರಾದ ಪುಂಡಲೀಕ ಪೈ, ಅಂಜನಿ ಪೈ, ಶಕುಂತಲಾ ನಾಯ್ಕ, ಕೋಮಲಾ ಮೊಗೇರ, ಆರತಿ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ