ಆ್ಯಪ್ನಗರ

ಹಣ್ಣು ಹಂಪಲ ವಿತರಣೆ

ಶಿರಸಿ: ಮಾಜಿಮುಖ್ಯಮಂತ್ರಿ ದಿವಂಗತ ಎಸ್‌. ಬಂಗಾರಪ್ಪನವರ 87ನೇ ಜನ್ಮದಿನದ ಪ್ರಯುಕ್ತ ಶಿರಸಿ ಪಂಡಿತ್‌ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿಬಂಗಾರಪ್ಪ ಅಭಿಮಾನಿಗಳಿಂದ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

Vijaya Karnataka 29 Oct 2019, 5:00 am
ಶಿರಸಿ: ಮಾಜಿಮುಖ್ಯಮಂತ್ರಿ ದಿವಂಗತ ಎಸ್‌. ಬಂಗಾರಪ್ಪನವರ 87ನೇ ಜನ್ಮದಿನದ ಪ್ರಯುಕ್ತ ಶಿರಸಿ ಪಂಡಿತ್‌ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿಬಂಗಾರಪ್ಪ ಅಭಿಮಾನಿಗಳಿಂದ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
Vijaya Karnataka Web distribution of fruit sample
ಹಣ್ಣು ಹಂಪಲ ವಿತರಣೆ


ಅದೇ ರೀತಿ ತಾಲೂಕಿನ ಅಬ್ರಿಮನೆಯಲ್ಲಿರುವ ಸುಯೋಗಾಶ್ರಮದಲ್ಲಿನ(ಹಿರಿಯರ ಮನೆ) ಆಶ್ರಮವಾಸಿಗಳಿಗೆ ಬಂಗಾರಪ್ಪ ಅಭಿಮಾನಿಗಳಿಂದ ಹಣ್ಣು ಹಂಪಲ ವಿತರಿಸಲಾಯಿತು. ಈ ವೇಳೆ ಅಶ್ವಿನ್‌ ಭೀಮಣ್ಣ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ, ಪ್ರವೀಣ ಗೌಡ ತೆಪ್ಪಾರ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ