ಆ್ಯಪ್ನಗರ

ಮಕ್ಕಳಿಗೆ ಪಠ್ಯೋಪಕರಣ ವಿತರಣೆ

ಯಲ್ಲಾಪುರ : ಮಾಜಿ ಸೈನಿಕ, ರಂಗಭೂಮಿಯ ಕಲಾವಿದರಾಗಿದ್ದ ದಿ.ವಿನೋದ ಗಣಪತಿ ನಾಯ್ಕ ಅವರ ಸ್ಮರಣಾರ್ಥ ಅವರ ಅಭಿಮಾನಿಗಳು ಯಲ್ಲಾಪುರ ತಾಲೂಕಿನ ಅರಬೈಲ್‌ ಶಾಲೆಯ ಮಕ್ಕಳಿಗೆ ಪಠ್ಯೋಪಕರಣಗಳನ್ನು ವಿತರಿಸಿದರು.

Vijaya Karnataka 1 Sep 2019, 5:00 am
ಯಲ್ಲಾಪುರ : ಮಾಜಿ ಸೈನಿಕ, ರಂಗಭೂಮಿಯ ಕಲಾವಿದರಾಗಿದ್ದ ದಿ.ವಿನೋದ ಗಣಪತಿ ನಾಯ್ಕ ಅವರ ಸ್ಮರಣಾರ್ಥ ಅವರ ಅಭಿಮಾನಿಗಳು ಯಲ್ಲಾಪುರ ತಾಲೂಕಿನ ಅರಬೈಲ್‌ ಶಾಲೆಯ ಮಕ್ಕಳಿಗೆ ಪಠ್ಯೋಪಕರಣಗಳನ್ನು ವಿತರಿಸಿದರು.
Vijaya Karnataka Web distribution of textbooks for children
ಮಕ್ಕಳಿಗೆ ಪಠ್ಯೋಪಕರಣ ವಿತರಣೆ


ಈ ಸಂದರ್ಭದಲ್ಲಿದಿ.ವಿನೋದ ನಾಯ್‌್ಕ ಅವರ ಸಾಧನೆಗಳನ್ನು ಸ್ಮರಿಸಲಾಯಿತು. ಸಭೆಯಲ್ಲಿಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ, ಪ್ರಮುಖರಾದ ಕೆ.ಆರ್‌.ನಾಯ್‌್ಕ, ಮುರುಗೇಶ ಶೆಟ್ಟಿ, ಆಶಾ ನಾಯರ್‌, ಶಿಕ್ಷಕರಾದ ರಾಮಾ ಗೌಡ, ಚಂದ್ರಮತಿ ಟಿ, ಶಿವಲೀಲಾ, ಆಶಾ ನಾಯ್‌್ಕ ಮುಂತಾದವರು ಇದ್ದರು. ಸಂತೋಷ ಪೆಡ್ನೇಕರ್‌ ನಿರ್ವಹಿಸಿದರು. ಸಚಿನ್‌ ಗೌಡ ಸ್ವಾಗತಿಸಿದರು. ಚೈತ್ರಾ ಅರಬೈಲ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ