ಆ್ಯಪ್ನಗರ

ರೈತರಿಗೆ ತರಕಾರಿ ಬೀಜ ವಿತರಣೆ

ಹಳಿಯಾಳ : ಇಂಡೋ ಅಮೇರಿಕನ್‌ ಸೀಡ್ಸ್‌ ಕಂಪನಿಯವರು ಕೊರೊನಾ ಹಿನ್ನಲೆಯಲ್ಲಿಹಳಿಯಾಳ ದಾಂಡೇಲಿ ಮತ್ತು ಜೋಯಿಡಾದ ರೈತರಿಗೆ ಮಂಜೂರು ಮಾಡಿದ ತರಕಾರಿ ಬೀಜಗಳನ್ನು ಪಟ್ಟಣದಲ್ಲಿ ಮಂಗಳವಾರ ವಿಪ ಸದಸ್ಯ ಎಸ್‌.ಎಲ್‌.ಘೋಟ್ನೆಕರ ಅವರು ವಿತರಿಸಿದರು.

Vijaya Karnataka 22 Apr 2020, 5:00 am
ಹಳಿಯಾಳ : ಇಂಡೋ ಅಮೇರಿಕನ್‌ ಸೀಡ್ಸ್‌ ಕಂಪನಿಯವರು ಕೊರೊನಾ ಹಿನ್ನಲೆಯಲ್ಲಿಹಳಿಯಾಳ ದಾಂಡೇಲಿ ಮತ್ತು ಜೋಯಿಡಾದ ರೈತರಿಗೆ ಮಂಜೂರು ಮಾಡಿದ ತರಕಾರಿ ಬೀಜಗಳನ್ನು ಪಟ್ಟಣದಲ್ಲಿ ಮಂಗಳವಾರ ವಿಪ ಸದಸ್ಯ ಎಸ್‌.ಎಲ್‌.ಘೋಟ್ನೆಕರ ಅವರು ವಿತರಿಸಿದರು.
Vijaya Karnataka Web 21 HLY 1 SEEDS_24
ಹಳಿಯಾಳದಲ್ಲಿದೇಶಪಾಂಡೆ ಆರ್‌ಸೆಟಿಯಿಂದ ರೈತರಿಗೆ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು.


ಶ್ರೀ ವಿ.ಆರ್‌.ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಚೇರಮನ್‌ ಹಾಗೂ ಹಾಲಿ ಶಾಸಕ ಆರ್‌.ವಿ.ದೇಶಪಾಂಡೆ ಅವರ ಮನವಿಗೆ ಸ್ಪಂದಿಸಿ ಇಂಡೋ ಅಮೇರಿಕನ್‌ ಸೀಡ್ಸ್‌ ಕಂಪನಿ ಈ ಕ್ರಮ ಕೈಗೊಂಡಿದೆ. ದೇಶಪಾಂಡೆ ಆರ್‌ಸೆಟಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಈ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್‌. ಮಹೇಶ್ವರಿ ಮಿಶ್ಯಾಳಿ,ಕಂಪನಿಯ ಅನಿಲ್‌ ಖಾರದ, ಬಿಸಿಸಿ ಅಧ್ಯಕ್ಷ ಸುಭಾಶ ಕೋರ್ವೆಕರ, ತೋಟಗಾರಿಕಾ ನಿರ್ದೇಶಕ ಹೇರಿಯಾಲ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ