ಆ್ಯಪ್ನಗರ

ಕೆ.ಎಲ್‌.ರಾಘವ ಅವರಿಗೆ ಡಾಕ್ಟರೇಟ್‌

ಗೋಕರ್ಣ : ಇಲ್ಲಿನ ಸಂಸ್ಕೃತ ಮಹಾವಿದ್ಯಾಲಯದ ನ್ಯಾಯ ಶಾಸ್ತ್ರ ಪ್ರಾಧ್ಯಾಪಕ ವಿದ್ವಾನ್‌ ಕೆ.ಎಲ್‌.ರಾಘವ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಡಾಕ್ಟರೇಟ್‌ ನೀಡಿ ಗೌರವಿಸಿದೆ.

Vijaya Karnataka 14 Feb 2019, 5:00 am
ಗೋಕರ್ಣ : ಇಲ್ಲಿನ ಸಂಸ್ಕೃತ ಮಹಾವಿದ್ಯಾಲಯದ ನ್ಯಾಯ ಶಾಸ್ತ್ರ ಪ್ರಾಧ್ಯಾಪಕ ವಿದ್ವಾನ್‌ ಕೆ.ಎಲ್‌.ರಾಘವ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಡಾಕ್ಟರೇಟ್‌ ನೀಡಿ ಗೌರವಿಸಿದೆ.
Vijaya Karnataka Web doctorate to kl raghava
ಕೆ.ಎಲ್‌.ರಾಘವ ಅವರಿಗೆ ಡಾಕ್ಟರೇಟ್‌


ವಿದ್ವಾನ್‌ ಯಜ್ಞಪತ್ಯ ಉಪಾಧ್ಯಾಯ ವಿರಚಿತ 'ಅನುಮಾನ ತತ್ವ ಚಿಂತಾಮಣಿ ಪ್ರಭಾಯಾಃ' ಎನ್ನುವ ಗ್ರಂಥದ ಅಧ್ಯಯನ ನಡೆಸಿ ಡಾ.ಸಂಪತ್‌ಕುಮಾಚಾರ್ಯ ಮಾರ್ಗದರ್ಶನದಲ್ಲಿ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ. ರಾಘವ ಅವರು ಶಿರಸಿ ತಾಲೂಕು ಕಕ್ಕೋಡು ಗ್ರಾಮದ ಲಕ್ಷ್ಮೀನಾರಾಯಣ ಭಟ್ಟ ಮತ್ತು ಚಂದ್ರಮತಿ ಅವರ ಪುತ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ