ಆ್ಯಪ್ನಗರ

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಮುಂಡಗೋಡ : ತಾಲೂಕಿನ ಇಂದೂರ ಗ್ರಾಮದ ಶೂಲದ ಈರಪ್ಪನ ಕೆರೆ ಹೂಳೆತ್ತುವ ಕಾಮಗಾರಿಗೆ ಮನು ವಿಕಾಸ ಸಂಸ್ಥೆಯವರು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಭಾನುವಾರ ಚಾಲನೆ ನೀಡಿದರು.

Vijaya Karnataka 10 Jan 2020, 5:00 am
ಮುಂಡಗೋಡ : ತಾಲೂಕಿನ ಇಂದೂರ ಗ್ರಾಮದ ಶೂಲದ ಈರಪ್ಪನ ಕೆರೆ ಹೂಳೆತ್ತುವ ಕಾಮಗಾರಿಗೆ ಮನು ವಿಕಾಸ ಸಂಸ್ಥೆಯವರು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಭಾನುವಾರ ಚಾಲನೆ ನೀಡಿದರು.
Vijaya Karnataka Web drive to the lake ditch
ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ


ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ, ತಾಲೂಕಿನಲ್ಲಿರೈತರ ಬೇಡಿಕೆಯಂತೆ ಅಲ್ಲಿಯ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಷ್ಣುಗೌಡ ಮಾತನಾಡಿ, ಮನುವಿಕಾಸ ಸಂಸ್ಥೆಯು ಉತ್ತರ ಕನ್ನಡ ಜಿಲ್ಲೆಯ ರೈತರ ಮೆಚ್ಚುಗೆಯ ಸಂಸ್ಥೆಯಾಗಿದೆ ಎಂದರು. ಬಿ.ಕೆ.ಪಾಟೀಲ, ರವಿ ಪಾಟೀಲ, ಸಂಸ್ಥೆಯ ಶ್ರೀಧರ ಗೌಡ, ಬಸವರಾಜ ರಡ್ಡೇರ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ