ಆ್ಯಪ್ನಗರ

ಜನರಿಂದ ಬಿಜೆಪಿ ಆಡಳಿತಕ್ಕೆ ಇನ್ನಷ್ಟು ಬಲ

ಹಳಿಯಾಳ : ರಾಜ್ಯದಲ್ಲಿನಡೆದ ಉಪ ಚುನಾವಣೆಯಲ್ಲಿಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಿದ್ದಂತೆ ಪಟ್ಟಣದಲ್ಲಿಬಿಜೆಪಿ ಘಟಕದ ಪದಾಧಿಕಾರಿಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಸುನೀಲ್‌ ಹೆಗಡೆ ಅವರ ನೇತೃತ್ವದಲ್ಲಿಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

Vijaya Karnataka 11 Dec 2019, 5:00 am
ಹಳಿಯಾಳ : ರಾಜ್ಯದಲ್ಲಿನಡೆದ ಉಪ ಚುನಾವಣೆಯಲ್ಲಿಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಿದ್ದಂತೆ ಪಟ್ಟಣದಲ್ಲಿಬಿಜೆಪಿ ಘಟಕದ ಪದಾಧಿಕಾರಿಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಸುನೀಲ್‌ ಹೆಗಡೆ ಅವರ ನೇತೃತ್ವದಲ್ಲಿಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.
Vijaya Karnataka Web even more right for the bjp administration by the people
ಜನರಿಂದ ಬಿಜೆಪಿ ಆಡಳಿತಕ್ಕೆ ಇನ್ನಷ್ಟು ಬಲ


ಮಾಜಿ ಶಾಸಕ ಸುನೀಲ್‌ ಹೆಗಡೆ ಅವರು ಮಾತನಾಡಿ, ಜನರು ಸಿಎಂ ಯಡಿಯೂರಪ್ಪ ಅವರ ಜನಪರಯೋಜನೆಗಳನ್ನು ಅನುಭವಿಸಿ ಬಿಜೆಪಿ ಆಡಳಿತಕ್ಕೆ ಇನ್ನಷ್ಟು ಬಲ ನೀಡಿದ್ದಾರೆ. ಜಿಲ್ಲೆಯ ಯಲ್ಲಾಪೂರ-ಮುಂಡಗೋಡ ಕ್ಷೇತ್ರದಲ್ಲಿಶಿವರಾಮ್‌ ಹೆಬ್ಬಾರ ಅವರು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ ಎಂದರು.

ವಿಜಯೋತ್ಸವದಲ್ಲಿತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭಾ ಸದಸ್ಯರಾದ ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಮುಖಂಡರಾದ ಅನಿಲ್‌ ಮುತ್ನಾಳೆ, ವಿಲಾಸ ಯಡವಿ, ಸಿದ್ದು ಶೆಟ್ಟಿ, ಯಲ್ಲಪ್ಪಾ ಹೊನ್ನೋಜಿ, ಅಬ್ದುಲ್‌ಸತ್ತಾರ ಶೇಖ್‌, ಮಹ್ಮದಇಲಿಯಾಸ್‌ ಬಳಿಗಾರ, ಹನುಮಂತ ತಳವಾರ, ವಿಜಯ ಬೂಬಾಟಿ, ರಾಕೇಶ ಬಾಂದೋಳ್ಕರ, ವಾಸು ಪೂಜಾರಿ, ಅನಿಲ್‌ ಗಿರಿ,ಪ್ರದೀಪ ಹಿರೇಕರ, ನಾರಾಯಣ ಬೆಳಗಾಂವಕರ, ಉಲ್ಲಾಸ ಬೀಡಿಕರ ಸೇರಿದಂತೆ ಮತ್ತೀತರರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ