ಆ್ಯಪ್ನಗರ

ಬೆಂಕಿರೇಖೆ ಕಾರ್ಯಕ್ರಮ

ಶಿರಸಿ : ರಸ್ತೆಯಂಚಿನಲ್ಲಿಆಕಸ್ಮಿಕವಾಗಿ ಎಸೆದ ಬೆಂಕಿ ಕಿಡಿ ಅರಣ್ಯಕ್ಕೆ ವ್ಯಾಪಿಸಬಾರದು ಎಂದು ಅರಣ್ಯ ಇಲಾಖೆ ಬೆಂಕಿರೇಖೆ ಅಳವಡಿಸುತ್ತದೆ. ಈ ಕಾರ್ಯಕ್ರಮಕ್ಕೆ ಬನವಾಸಿಯ ವಿದ್ಯಾಪೀಠದ ವಲಯದಲ್ಲಿಚಾಲನೆ ನೀಡಲಾಯಿತು.

Vijaya Karnataka 19 Jan 2020, 5:00 am
ಶಿರಸಿ : ರಸ್ತೆಯಂಚಿನಲ್ಲಿಆಕಸ್ಮಿಕವಾಗಿ ಎಸೆದ ಬೆಂಕಿ ಕಿಡಿ ಅರಣ್ಯಕ್ಕೆ ವ್ಯಾಪಿಸಬಾರದು ಎಂದು ಅರಣ್ಯ ಇಲಾಖೆ ಬೆಂಕಿರೇಖೆ ಅಳವಡಿಸುತ್ತದೆ. ಈ ಕಾರ್ಯಕ್ರಮಕ್ಕೆ ಬನವಾಸಿಯ ವಿದ್ಯಾಪೀಠದ ವಲಯದಲ್ಲಿಚಾಲನೆ ನೀಡಲಾಯಿತು.
Vijaya Karnataka Web firefighting program
ಬೆಂಕಿರೇಖೆ ಕಾರ್ಯಕ್ರಮ


ಬನವಾಸಿ ವಲಯ ಅರಣ್ಯ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಶಿವಾಜಿ ಕಾಳೇರಮನೆ ಅರಣ್ಯ ಸಿಬ್ಬಂದಿಯೊಂದಿಗೆ ಬೆಂಕಿ ಆರಿಸುವ ಕಾರ್ಯದಲ್ಲಿಭಾಗವಹಿಸಿದ್ದರು. ಬನವಾಸಿ ವಲಯದ ಫಾರೆಸ್ಟರ್‌ಗಳಾದ ಚೈತ್ರ, ಅಜ್ಜಪ್ಪ, ಈಶ್ವರ ನಾಯ್ಕ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ