ಆ್ಯಪ್ನಗರ

ಹೆಲಿಕಾಪ್ಟರ್‌ನಿಂದ ಆಹಾರ, ಔಷಧ ವಿತರಣೆ

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಗೆ ಸೇರಿದ ಭಾರತೀಯ ನೌಕಾಸೇನೆಯ ಹೆಲಿಕಾಪ್ಟರ್‌ ಮೂಲಕ ಅಂಕೋಲಾ ತಾಲೂಕಿನ ಹೆಗ್ಗಾರ್‌ ರಾಮನಗುಳಿ, ಬಿದ್ರಳ್ಳಿ, ಡೋಂಗ್ರಿ, ಕಲ್ಲೇಶ್ವರ ಮೊದಲಾದ ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಶನಿವಾರ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಏರ್‌ ಡ್ರಾಪ್‌ ಮೂಲಕ ವಿತರಿಸಲಾಯಿತು.

Vijaya Karnataka 11 Aug 2019, 5:00 am
ಕಾರವಾರ: ಇಲ್ಲಿನ ಕದಂಬ ನೌಕಾನೆಲೆಗೆ ಸೇರಿದ ಭಾರತೀಯ ನೌಕಾಸೇನೆಯ ಹೆಲಿಕಾಪ್ಟರ್‌ ಮೂಲಕ ಅಂಕೋಲಾ ತಾಲೂಕಿನ ಹೆಗ್ಗಾರ್‌ ರಾಮನಗುಳಿ, ಬಿದ್ರಳ್ಳಿ, ಡೋಂಗ್ರಿ, ಕಲ್ಲೇಶ್ವರ ಮೊದಲಾದ ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಶನಿವಾರ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಏರ್‌ ಡ್ರಾಪ್‌ ಮೂಲಕ ವಿತರಿಸಲಾಯಿತು.
Vijaya Karnataka Web food drug delivery by helicopter
ಹೆಲಿಕಾಪ್ಟರ್‌ನಿಂದ ಆಹಾರ, ಔಷಧ ವಿತರಣೆ


ಒಟ್ಟು ಸುಮಾರು 225 ಕೆಜಿಯಷ್ಟು ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ವಿತರಿಸಲಾಗಿದೆ ಎಂದು ನೌಕಾನೆಲೆಯ ಪಿಆರ್‌ಒ ಮಾಹಿತಿ ನೀಡಿದರು.

ನೌಕಾಧಿಕಾರಿ ಭೇಟಿ: ಕದಂಬ ನೌಕಾನೆಲೆಯ ಕರ್ನಾಟಕ ನೌಕಾ ವಿಭಾಗದ ಫ್ಲ್ಯಾಗ್‌ ಆಫೀಸರ್‌ ಮಹೇಶ ಸಿಂಗ್‌ ಅವರು ಶನಿವಾರ ಕಾರವಾರ ತಾಲೂಕಿನ ಕೈಗಾ, ಕದ್ರಾ, ಮಲ್ಲಾಪುರ ಮೊದಲಾದ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ