ಆ್ಯಪ್ನಗರ

ಹರಿಕಂತ್ರ ಸಮಾಜದ ಗುರುವಂದನಾ 19ಕ್ಕೆ

ಕಾರವಾರ : ಉತ್ತರಕನ್ನಡ ಜಿಲ್ಲೆಯ ಹರಿಕಂತ್ರ ಸಮಾಜದ ವತಿಯಿಂದ ಜು.19ರಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ಹಾಗೂ ಜಗದ್ಗರು ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳ ಪವಿತ್ರ ಚಾತುರ್ಮಾಸ್ಯದ ಗುರುವಂದನಾ ಕಾರ್ಯಕ್ರಮ ಶೃಂಗೇರಿಯ ಗುರುಭವನದಲ್ಲಿ ನಡೆಯಲಿದೆ.

Vijaya Karnataka 14 Jul 2019, 5:00 am
ಕಾರವಾರ : ಉತ್ತರಕನ್ನಡ ಜಿಲ್ಲೆಯ ಹರಿಕಂತ್ರ ಸಮಾಜದ ವತಿಯಿಂದ ಜು.19ರಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ಹಾಗೂ ಜಗದ್ಗರು ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳ ಪವಿತ್ರ ಚಾತುರ್ಮಾಸ್ಯದ ಗುರುವಂದನಾ ಕಾರ್ಯಕ್ರಮ ಶೃಂಗೇರಿಯ ಗುರುಭವನದಲ್ಲಿ ನಡೆಯಲಿದೆ.
Vijaya Karnataka Web for the gurukandana 19 of the harikantra society
ಹರಿಕಂತ್ರ ಸಮಾಜದ ಗುರುವಂದನಾ 19ಕ್ಕೆ


ಹರಿಕಂತ್ರ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, ಕಳೆದ ಕೆಲ ವರ್ಷಗಳಿಂದ ಸಾಮೂಹಿಕ ಗುರುದರ್ಶನ ಮಾಡುತ್ತಾ ಬಂದಿದ್ದಾರೆ. ಉಭಯ ಶ್ರೀಗಳ ಅನುಗ್ರಹ, ಮಾರ್ಗದರ್ಶನಕ್ಕಾಗಿ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತೀ ಲೋಕೇಶ ಅಡಿಗರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಜು.19ರಂದು ಸಾಮೂಹಿಕ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಅಧ್ಯಕ್ಷ ಗಣಪತಿ ಡಿ. ಉಳ್ವೇಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ