ಆ್ಯಪ್ನಗರ

ಸಂಸ್ಥಾಪನಾ ದಿನಾಚರಣೆ, ಯಕ್ಷಗಾನ ತಾಳಮದ್ದಲೆ

ಸಿದ್ದಾಪುರ : ತಾಲೂಕಿನ ದೊಡ್ಮನೆ ಶ್ರೀ ಎಂ.ಜೆ.ವಿ.ವಿ. ಪ್ರೌಢಶಾಲೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶನಿವಾರ ಪ್ರೌಢಶಾಲೆಯ ಸಭಾಭವನದಲ್ಲಿ ಯಕ್ಷ ಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

Vijaya Karnataka 22 Jul 2019, 5:00 am
ಸಿದ್ದಾಪುರ : ತಾಲೂಕಿನ ದೊಡ್ಮನೆ ಶ್ರೀ ಎಂ.ಜೆ.ವಿ.ವಿ. ಪ್ರೌಢಶಾಲೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶನಿವಾರ ಪ್ರೌಢಶಾಲೆಯ ಸಭಾಭವನದಲ್ಲಿ ಯಕ್ಷ ಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
Vijaya Karnataka Web founding day yakshagana foundation
ಸಂಸ್ಥಾಪನಾ ದಿನಾಚರಣೆ, ಯಕ್ಷಗಾನ ತಾಳಮದ್ದಲೆ


ಹಿಮ್ಮೇಳದಲ್ಲಿ ಎನ್‌.ಜಿ.ಹೆಗಡೆ ಬೋಳಸುತ್ತು (ಭಾಗವತ) ರಾಜಾರಾಮ ಹೆಗಡೆ ಮಳ್ಳಿಕೈ (ಮೃದಂಗ) ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಗಡಿಹಿತ್ಲು, ತಿಮ್ಮಪ್ಪ ಭಟ್‌ ದೊಡ್ಮನೆ, ಟಿ.ಎ.ಹೆಗಡೆ ಬಾನಬ್ಬಿ, ಟಿ.ಎನ್‌.ಭಟ್‌ ಕೂಜಳ್ಳಿ, ಕೇಶವ ಹೆಗಡೆ ಕಿಬ್ಳೆ, ಕುಮಾರಿ ವರ್ಷಿಣಿ ಹಳ್ಳಿಬೈಲ್‌ ಇವರು ಭಾಗವಹಿಸಿದ್ದರು. ಬಿ.ಜಿ.ಹೆಗಡೆ ಸ್ವಾಗತಿಸಿದರು. ಪ್ರಕಾಶ ಅಭಿನಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ