ಆ್ಯಪ್ನಗರ

ಉಚಿತ ಆರೋಗ್ಯ ತಪಾಸಣಾ ಶಿಬಿರ 31ಕ್ಕೆ

ಜೊಯಿಡಾ : ಜೋಯಿಡಾ ತಾಲೂಕು ಕುಣಬಿ ಅಭಿವೃದ್ಧಿ ಸಂಘ ಹಾಗೂ ಧಾರವಾಡದ ಶ್ರೀ ಸೈಕ್ಯಾಟ್ರಿಕ್‌ ಸೆಂಟರ್‌, ಸ್ಪಂದನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಾ.31ರಂದು ಜೊಯಿಡಾ ತಾಲೂಕಿನ ಕುಂಬಾರವಾಡಾದ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

Vijaya Karnataka 28 Mar 2019, 5:00 am
ಜೊಯಿಡಾ : ಜೋಯಿಡಾ ತಾಲೂಕು ಕುಣಬಿ ಅಭಿವೃದ್ಧಿ ಸಂಘ ಹಾಗೂ ಧಾರವಾಡದ ಶ್ರೀ ಸೈಕ್ಯಾಟ್ರಿಕ್‌ ಸೆಂಟರ್‌, ಸ್ಪಂದನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಾ.31ರಂದು ಜೊಯಿಡಾ ತಾಲೂಕಿನ ಕುಂಬಾರವಾಡಾದ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
Vijaya Karnataka Web free health check up at 31st
ಉಚಿತ ಆರೋಗ್ಯ ತಪಾಸಣಾ ಶಿಬಿರ 31ಕ್ಕೆ


ಮಾನಸಿಕ ಕಾಯಿಲೆ ಹಾಗೂ ಹೃದಯರೋಗ, ಮಧುಮೇಹಕ್ಕೆ ಸಂಬಂಧಿಸಿದ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಧಾರವಾಡದ ಡಾ.ಆನಂದ ಪಾಂಡುರಂಗಿ, ಡಾ.ಆದಿತ್ಯ ಪಾಂಡುರಂಗಿ ಹಾಗೂ ಡಾ.ಆರ್‌.ಸಿ. ಧೂಳಪ್ಪನವರ ನೇತೃತ್ವದ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಣಬಿ ಸಮಾಜ ಅಭಿವೃದ್ಧಿ ಅಧ್ಯಕ್ಷ ಜಯಾನಂದ ಡೇರೇಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಮಾಹಿತಿಗೆ- ಉಮೇಶ ಗಾವಡಾ (ಮೊ-9448027020), ವಿಷ್ಣು ಡೇರೇಕರ್‌ (ಮೊ-9481953394), ಶಿವಾನಂದ ದೇಸಾಯಿ (ಮೊ-9482289018), ಜಯಂತ ಗಾವಡಾ (ಮೊ-9449576700) ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ