ಯಲ್ಲಾಪುರ: ತಾಲೂಕಿನ ಶ್ರೀಕ್ಷೇತ್ರ ಕೌಡಿಕೆರೆಯಲ್ಲಿಗಂಗಾಷ್ಟಮಿ ಉತ್ಸವವು ವಿಜೃಂಬಣೆಯಿಂದ ನಡೆಯುತ್ತಿದೆ.
ಏಳು ದಿನಗಳ ಕಾಲ ನಡೆಯುವ ಈ ಗಂಗಾಷ್ಟಮಿ ಉತ್ಸವದ ಪ್ರಯುಕ್ತ ಗಂಗಾಪೂಜೆ, ಕೌಡಮ್ಮ ದೇವರಿಗೆ ವಿವಿಧ ಪೂಜಾದಿ ಕೈಂಕರ್ಯಗಳು ನಡೆಯುತ್ತಿವೆ. ಶ್ರೀದೇವರಿಗೆ ನಿತ್ಯ ಕುಂಕುಮಾರ್ಚನೆ, ವಿಶೇಷ ಅಲಂಕಾರ, ಉಡಿಸೇವೆ, ಆಭರಣ ಸಮರ್ಪಣೆ ನಡೆಯುತ್ತಿವೆ. ದೇವಾಲಯದಲ್ಲಿನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆ ಗೊಂಡಿವೆ. ಯಕ್ಷಗಾನ, ತಾಳಮದ್ದಳೆ, ಭಕ್ತಿ ಸಂಗೀತ ನಡೆಯುತ್ತಿವೆ.
ಏಳು ದಿನಗಳ ಕಾಲ ನಡೆಯುವ ಈ ಗಂಗಾಷ್ಟಮಿ ಉತ್ಸವದ ಪ್ರಯುಕ್ತ ಗಂಗಾಪೂಜೆ, ಕೌಡಮ್ಮ ದೇವರಿಗೆ ವಿವಿಧ ಪೂಜಾದಿ ಕೈಂಕರ್ಯಗಳು ನಡೆಯುತ್ತಿವೆ. ಶ್ರೀದೇವರಿಗೆ ನಿತ್ಯ ಕುಂಕುಮಾರ್ಚನೆ, ವಿಶೇಷ ಅಲಂಕಾರ, ಉಡಿಸೇವೆ, ಆಭರಣ ಸಮರ್ಪಣೆ ನಡೆಯುತ್ತಿವೆ. ದೇವಾಲಯದಲ್ಲಿನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆ ಗೊಂಡಿವೆ. ಯಕ್ಷಗಾನ, ತಾಳಮದ್ದಳೆ, ಭಕ್ತಿ ಸಂಗೀತ ನಡೆಯುತ್ತಿವೆ.