ಆ್ಯಪ್ನಗರ

ಅಣ್ಣನ ಮಗಳು ಪ್ರೇಮ ವಿವಾಹವಾಗಿದ್ದಕ್ಕೆ ಚಿಕ್ಕಪ್ಪ ಆತ್ಮಹತ್ಯೆ

ಸಹೋದರನ ಪುತ್ರಿ ಪ್ರೇಮ ವಿವಾಹವಾದಳೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮೆಹಂದಳೆ.

Vijaya Karnataka 17 Jul 2019, 7:52 am
ಗೋಕರ್ಣ: ಜಟಾಯುತೀರ್ಥದ ಬಳಿ ಸೋಮವಾರ ದೊರೆತ ಶವ ಗೋಕರ್ಣದ ಶಂಕರ್‌ ಮೆಹೆಂದಳೆ(45) ಎನ್ನುವವರದು ಎಂದು ತಿಳಿದು ಬಂದಿದೆ. ಈತನದು ವೈದಿಕ ವೃತ್ತಿಯಾಗಿತ್ತು.
Vijaya Karnataka Web Dead Body


ಅಣ್ಣನ ಮಗಳು ಕುಟುಂಬದ ಇಚ್ಛೆಯ ವಿರುದ್ಧವಾಗಿ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾದ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದೆ.

ಎಎಸ್‌ಐ ರಾಜು ಆಗೇರ್‌, ಎಎಸ್‌ಐ ತಿಮ್ಮಪ್ಪ, ಪೊಲೀಸ್‌ ಸತ್ಯಾನಂದ ನಾಯ್ಕ ಹಾಗೂ ಪೊಲೀಸ್‌ ಶಿವಾನಂದ ತನಿಖೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ