ಆ್ಯಪ್ನಗರ

ಗಣಪತಿಗೆ ವಿವಿಧೆಡೆ ವಿದಾಯ

ಭಟ್ಕಳ: ಗಣೇಶೋತ್ಸವದ 3ನೇ ದಿನವಾದ ಬುಧವಾರ ತಾಲೂಕಿನ ವಿವಿಧೆಡೆ ಗಣಪತಿ ವಿಸರ್ಜನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.

Vijaya Karnataka 5 Sep 2019, 5:00 am
ಭಟ್ಕಳ: ಗಣೇಶೋತ್ಸವದ 3ನೇ ದಿನವಾದ ಬುಧವಾರ ತಾಲೂಕಿನ ವಿವಿಧೆಡೆ ಗಣಪತಿ ವಿಸರ್ಜನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
Vijaya Karnataka Web goodbye to ganapathi
ಗಣಪತಿಗೆ ವಿವಿಧೆಡೆ ವಿದಾಯ


ತಾಲೂಕಿನ ಮುರುಡೇಶ್ವರ ಭಾಗದ ದೊಡ್ಡ ಬಲಸೆ, ಹೀರೇದೋಮಿ, ದೀವಗೇರಿ, ಬಸ್ತಿ, ಬಾಕಡಕೇರಿ, ಉತ್ತರಕೊಪ್ಪ, ಬಿಡಕಿ ಬೈಲ್‌, ಬಸ್ತಿಮಕ್ಕಿ, ವಂದಸೆ ಹಾಗೂ ಭಟ್ಕಳ ಶಹರಕ್ಕೆ ಹೊಂದಿಕೊಂಡ ಪುರವರ್ಗ ಕಾಳಿಕಾಂಬಾ, ಮುಠ್ಠಳ್ಳಿ, ತಲಗೇರಿ, ಜಾಲಿ, ಕೋಟೇಶ್ವರ, ಆಸರಕೇರಿ ಹನುಮಾನ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿಗಣಪತಿ ಮೂರ್ತಿ ವಿಸರ್ಜನೆ ನಡೆಯಿತು. ವಾದ್ಯಘೋಷಗಳು ಮೆರವಣಿಗೆಗೆ ಮೆರುಗು ತಂದವು. ಡಿವೈಎಸ್‌ಪಿ ವೆಲೆಂಟೈನ್‌ ಡಿಸೋಜಾ ಮಾರ್ಗದರ್ಶನದಲ್ಲಿಬಿಗಿ ಪೊಲೀಸ್‌ ಬಂದೋಬಸ್‌Ü್ತ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ