ಆ್ಯಪ್ನಗರ

ಪ್ರತಿಭಾ ಕಾರಂಜಿಯಲ್ಲಿಗುಬ್ಬಿಗದ್ದೆ ಶಾಲೆ ಸಾಧನೆ ವಿಜೇತ ವಿದ್ಯಾರ್ಥಿಗಳು ವಿಕ ಸುದ್ದಿಲೊ

ಶಿರಸಿ : ಪ್ರಸಕ್ತ ಸಾಲಿನ ಹುಲೇಕಲ್‌ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿತಾಲೂಕಿನ ಗುಬ್ಬಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಭೆ ಅನಾವರಣ ಮಾಡಿದ್ದು, ಹಲವು ವಿಭಾಗಗಳಲ್ಲಿವಿಜೇತರಾಗಿದ್ದಾರೆ.

Vijaya Karnataka 18 Oct 2019, 5:00 am
ಶಿರಸಿ : ಪ್ರಸಕ್ತ ಸಾಲಿನ ಹುಲೇಕಲ್‌ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿತಾಲೂಕಿನ ಗುಬ್ಬಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಭೆ ಅನಾವರಣ ಮಾಡಿದ್ದು, ಹಲವು ವಿಭಾಗಗಳಲ್ಲಿವಿಜೇತರಾಗಿದ್ದಾರೆ.
Vijaya Karnataka Web grubbigade school achievement in pratibha fountain
ಪ್ರತಿಭಾ ಕಾರಂಜಿಯಲ್ಲಿಗುಬ್ಬಿಗದ್ದೆ ಶಾಲೆ ಸಾಧನೆ ವಿಜೇತ ವಿದ್ಯಾರ್ಥಿಗಳು ವಿಕ ಸುದ್ದಿಲೊ


ಕಿರಿಯರ ವಿಭಾಗದ ಸಂಸ್ಕೃತ ಕಂಠಪಾಠದಲ್ಲಿಶಿಶಿರ್‌ ಹೆಗಡೆ, ತಮಿಳು ಕಂಠಪಾಠದಲ್ಲಿವರ್ಷ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ ಚಿತ್ರಕಲೆಯಲ್ಲಿಮಹೇಂದ್ರ ಗೌಡ ಪ್ರಥಮ ಹಾಗೂ ಅರೇಬಿಕ್‌ ಪಠಣ ದ್ವಿತೀಯ, ಆಶುಭಾಷಣದಲ್ಲಿರಂಜಿತಾ ನಾಯ್ಕ ಪ್ರಥಮ, ಭಕ್ತಿಗೀತೆ ದ್ವಿತೀಯ, ಲಘು ಸಂಗೀತದಲ್ಲಿಕೃತಿಕ ಗೌಡ, ತುಳು- ಚೈತನ್ಯ ಗೌಡ, ಉರ್ದು ಕಂಠಪಾಠದಲ್ಲಿಸೋನುಗೌಡ, ತೆಲುಗು ಕಂಠಪಾಠದಲ್ಲಿಸರ್ವೇಶ್ವರಿ ಗೌಡ, ಕ್ಲೇ ಮಾಡೆಲಿಂಗ್‌ ಹೇಮಂತ್‌ ಅಂಬಿಗ ದ್ವಿತೀಯ, ಕವ್ವಾಲಿ ಹೇಮಂತ, ಶಿಶಿರ ಹೆಗಡೆ ಪ್ರಥಮ್‌ ಹೆಗಡೆ, ರಜತ ಗೌಡ, ವೈಷ್ಣವಿ, ಸಮರ್ಥ ತಂಡ ದ್ವಿತೀಯ, ಜಾನಪದ ನೃತ್ಯದಲ್ಲಿರಂಜಿತಾ, ಕೃತ್ತಿಕಾ, ಸರ್ವೇಶ್ವರಿ, ರಕ್ಷಿತಾ, ವರ್ಷ, ಸೌಮ್ಯ ತಂಡದವರು ದ್ವಿತೀಯ ಹಾಗೂ ಹಿರಿಯರ ವಿಭಾಗದ ಸ್ಪರ್ಧೆಯಲ್ಲಿಸ್ನೇಹ- ಕೊಂಕಣಿ ಕಂಠಪಾಠ ಪ್ರಥಮ, ಹಿಂದಿ ತೃತಿಯ, ಉರ್ದು ಸೂರಜ್‌ ದ್ವಿತೀಯ, ತುಳು ಬಿಂದುಶ್ರೀ ತೃತೀಯ, ಕ್ಲೇ ಮಾಡೆಲಿಂಗ್‌ ಗಗನ್‌ ದೇವಾಡಿಗ ತೃತೀಯ, ತೆಲುಗು ಬಾನು ತೃತೀಯ, ಅರೇಬಿಕ್‌ ಪಠಣ ಭೂಮಿಕಾ ತೃತೀಯ ಹಾಗೂ ಕೋಲಾಟದಲ್ಲಿಪ್ರಮೋದ್‌, ಗಗನ್‌, ಸ್ನೇಹ, ಬಿಂದುಶ್ರೀ, ಬಾನು, ಭೂಮಿಕಾ ತಂಡದವರು ತೃತೀಯ ಬಹುಮಾನ ಪಡೆದಿದ್ದಾರೆ. ಮಕ್ಕಳ ಈ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ, ಉಪಾಧ್ಯಕ್ಷೆ ಸುಧಾ ಗೌಡ, ಸಿ.ಆರ್‌.ಪಿ ಡಿಪಿ ಹೆಗಡೆ, ಮುಖ್ಯಶಿಕ್ಷಕ ಸತೀಶ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ