ಆ್ಯಪ್ನಗರ

ಹೆಸ್ಕಾಂ ಸಿಬ್ಬಂದಿ ಶ್ರಮಕ್ಕೆ ಮೆಚ್ಚುಗೆ

ಬಂಕಾಪುರ: ಕಳೆದ ಎರಡ್ಮೂರು ದಿನದಿಂದ ಬೀಸಿದ ಬಿರುಗಾಳಿ ಮಿಶ್ರಿತ ಮಳೆಗೆ ಉರುಳಿ ಬಿದ್ದ ವಿದ್ಯುತ್‌ ಕಂಬಗಳಿಂದ ಅವ್ಯವಸ್ಥೆಗೆ ಆಗರವಾಗಿದ್ದ ವಿದ್ಯುತ್‌ ಸರುಬುರಾಜು ದುರಸ್ಥಿಗೆ ತ್ವರಿತವಾಗಿ ಶ್ರಮಿಸಿದ ಹೆಸ್ಕಾಂ ಸಿಬ್ಬಂದಿ ಶ್ರಮ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka 17 May 2020, 5:00 am
ಬಂಕಾಪುರ: ಕಳೆದ ಎರಡ್ಮೂರು ದಿನದಿಂದ ಬೀಸಿದ ಬಿರುಗಾಳಿ ಮಿಶ್ರಿತ ಮಳೆಗೆ ಉರುಳಿ ಬಿದ್ದ ವಿದ್ಯುತ್‌ ಕಂಬಗಳಿಂದ ಅವ್ಯವಸ್ಥೆಗೆ ಆಗರವಾಗಿದ್ದ ವಿದ್ಯುತ್‌ ಸರುಬುರಾಜು ದುರಸ್ಥಿಗೆ ತ್ವರಿತವಾಗಿ ಶ್ರಮಿಸಿದ ಹೆಸ್ಕಾಂ ಸಿಬ್ಬಂದಿ ಶ್ರಮ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web hescom staff appreciation for the effort
ಹೆಸ್ಕಾಂ ಸಿಬ್ಬಂದಿ ಶ್ರಮಕ್ಕೆ ಮೆಚ್ಚುಗೆ


ಬಂಕಾಪುರ ಹೆಸ್ಕಾಂ ವ್ಯಾಪ್ತಿಗೆ ಬರುವ ಬಂಕಾಪುರ ಸೇರಿ ಸುಮಾರು 10ಕ್ಕೂ ಹೆಚ್ಚು ಗ್ರಾಮದಲ್ಲಿ300ಕ್ಕೂ ಹೆಚ್ಚು ವಿದ್ಯುತ್‌ ಕಂಬ ಉರುಳಿ ಬಿದ್ದು ವಿದ್ಯುತ್‌ ಅವ್ಯವಸ್ಥೆಗೆ ಆಗರವಾಗಿತ್ತು. ಒಂದು ವಾರದವರೆಗೆ ವಿದ್ಯುತ್‌ ಪೂರೈಕೆ ಅನುಮಾನ ಜನರಲ್ಲಿತ್ತು. ಆದರೆ, ಹೆಸ್ಕಾಂ ಅಧಿಕಾರಿ ಶಿವರಾಜ ಮಾಳಿ ನೇತೃತ್ವದಲ್ಲಿಸಿಬ್ಬಂದಿ ಶುಕ್ರವಾರ ಅಹೋ ರಾತ್ರಿ ಶ್ರಮಿಸಿದ ಪರಿಣಾಮ ಕೆಲ ಗಂಟೆಯಲ್ಲೇ ವಿದ್ಯುತ್‌ ಪೂರೈಕೆಯಾಗಿದ್ದು, ಅಧಿಕಾರಿ, ಸಿಬ್ಬಂದಿ ಶ್ರಮ ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ