ಆ್ಯಪ್ನಗರ

ಹಿಂದೂ ದೇಗುಲ ಸರಕಾರದ ವಶ ವಿರೋಧಿಸಿ ಸಮಾವೇಶ

ಹಿಂದೂ ದೇವಾಲಯಗಳನ್ನು ಸರಕಾರದ ವಶಕ್ಕೆ ಪಡೆಯುವ ಕ್ರಮವನ್ನು ವಿರೋಧಿಸಿ ಶಿರಸಿಯಲ್ಲಿ ಬೃಹತ್‌ ಸಮಾವೇಶ ನಡೆಯಿತು.

Vijaya Karnataka Web 25 Oct 2017, 5:08 pm
ಶಿರಸಿ: ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಸರಕಾರದ ವಶಕ್ಕೆ ಪಡೆಯುವ ಕ್ರಮವನ್ನು ವಿರೋಧಿಸಿ ಶಿರಸಿಯಲ್ಲಿ ಬೃಹತ್‌ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಪಂಚಯತಿವರ್ಯರು ಭಾಗವಹಿಸಿದ್ದರು.
Vijaya Karnataka Web hindu temples and governmet
ಹಿಂದೂ ದೇಗುಲ ಸರಕಾರದ ವಶ ವಿರೋಧಿಸಿ ಸಮಾವೇಶ


ಸರಕಾರಕ್ಕೆ ದೇವಾಲಯಗಳ ಏಕರೂಪ ಕಾಯಿದೆ ವಿಷಯದಲ್ಲಿ ಎರಡು ಸಲ ಹೈಕೋರ್ಟ್‌ನಲ್ಲಿ ಕಪಾಳ ಮೋಕ್ಷ ಆಗಿದೆ.ಆದರೂ ಮತ್ತೆ ಕಾಯಿದೆಯ ಬಣ್ಣ ಬದಲಿಸಿ ಜಾರಿಗೆ ತರುವ ಮೂರ್ಖತನ ಮಾಡುವುದು ಬೇಡ. ರಾಜ್ಯದ ದೇವಾಲಯಗಳ ಪ್ರಮುಖರ ಸಭೆ ಕರೆದು ಸಮಾಲೋಚನೆ ನಡೆಸಲಿ. ಹಿಂದೂ ದೇವಾಲಯಗಳಿಗೆ ಸ್ವಾಯತ್ತ ಕಾಯಿದೆ ರೂಪಿಸಲಿ ಎಂದು ‌ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸ್ವಾಮೀಜಿ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ