ಆ್ಯಪ್ನಗರ

ಕೊರೊನಾ ವಾರಿಯರ್ಸ್ರನ್ನು ಗೌರವಿಸಿ

ತುಮ್ಮಿನಕಟ್ಟಿ: ಕೊರೊನಾ ವಾರಿಯರ್ಸ್ರನ್ನು ಗೌರವಿಸುವುದು ಮಾನವೀಯ ಧರ್ಮ ಎಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದರು. ರಾಣೇಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಮಂಜಯ್ಯ ಚಾವಡಿ ಹಾಗೂ ಅಬಿಮಾನಿ ಬಳಗದ ವತಿಯಿಂದ ಕುಪ್ಪೇಲೂರು ಗ್ರಾಪಂ ನಿಟ್ಟೂರು ಗ್ರಾಪಂ ವತಿಯಿಂದ ಗ್ರಾಮದಲ್ಲಿಕೊರೊನಾ ವಾರಿಯರ್ಸ್ರನ್ನು ಸನ್ಮಾನಿಸಿ ಮಾತನಾಡಿದರು. ಪ್ರಧಾನಿ ಮೋದಿ ಲಾಕ್‌ಡೌನ್‌ ಆದ

Vijaya Karnataka 14 Jun 2020, 5:00 am
ತುಮ್ಮಿನಕಟ್ಟಿ: ಕೊರೊನಾ ವಾರಿಯರ್ಸ್ರನ್ನು ಗೌರವಿಸುವುದು ಮಾನವೀಯ ಧರ್ಮ ಎಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದರು.
Vijaya Karnataka Web honor the corona warriors
ಕೊರೊನಾ ವಾರಿಯರ್ಸ್ರನ್ನು ಗೌರವಿಸಿ

ರಾಣೇಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಮಂಜಯ್ಯ ಚಾವಡಿ ಹಾಗೂ ಅಬಿಮಾನಿ ಬಳಗದ ವತಿಯಿಂದ ಕುಪ್ಪೇಲೂರು ಗ್ರಾಪಂ ನಿಟ್ಟೂರು ಗ್ರಾಪಂ ವತಿಯಿಂದ ಗ್ರಾಮದಲ್ಲಿಕೊರೊನಾ ವಾರಿಯರ್ಸ್ರನ್ನು ಸನ್ಮಾನಿಸಿ ಮಾತನಾಡಿದರು. ಪ್ರಧಾನಿ ಮೋದಿ ಲಾಕ್‌ಡೌನ್‌ ಆದ ಸಂಧರ್ಭದಲ್ಲಿ ಉಚಿತವಾಗಿ ಅಕ್ಕಿ, ಸಿಲಿಂಡರ್‌ ಕೊಟ್ಟಿದ್ದಾರೆ. ಇನ್ನು ಹತ್ತು ಬಾರಿ ಮೋದಿಯವರು ಪ್ರಧಾನ ಮಂತ್ರಿಯಾದರೆ ದೇಶದಲ್ಲಿಜನರು ಸಮೃದ್ಧಿಯಾಗಲು ಸಾದ್ಯ ಎಂದರು.

ಮಂಜಯ್ಯ ಚಾವಡಿ ಮಾತನಾಡಿ, ಕೊರೊನಾ ತಡೆಗಟ್ಟಲು ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುತ್ತಿರುವ ವೈದ್ಯರು, ಪೊಲೀಸ್‌ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಅಭಿನಂದಿಸುವುದು ಸಂತಸ ತಂದಿದೆ ಎಂದರು.

ಗ್ರಾಪಂ ಅಧ್ಯಕ್ಷ ರೇವಕ್ಕ ಕರಬಸಪ್ಪ ಕರಡೇರ, ಚೋಳಪ್ಪ ಕಳಸವಾಳ, ವಿಶ್ವನಾಥ ಪಾಟೀಲ, ಜಿಪಂ ಸದಸ್ಯ ಮಂಗಳಗೌರಿ ಪೂಜಾರ, ಬಸವರಾಜ ಕೇಲಗಾರ, ಸಿದ್ದರಾಜ ಕಲ್ಲಕೋಟಿ, ಜಯಪ್ಪ ಮಾಗನೂರು, ಗದಿಗೆಪ್ಪ ಬೀರಣ್ಣನವರ, ಸಿದ್ದಪ್ಪ ಕರಡಿ, ಶಿವಪ್ಪ ನಂದಿಹಳ್ಳಿ, ಬಸಪ್ಪ ಆಡಿನವರ, ಮಂಜು ಕಂಬಳಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರು ಗ್ರಾಪಂ ಪಿಡಿಓ ಪ್ರೇಮಾ ಬಡಿಗೇರ, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ