ಆ್ಯಪ್ನಗರ

ಇವರು ಮಸಾಜ್‌ ಮಾಡಿದ್ರೆ ನೋವು ಮಾಯ

ಕಾರವಾರ: ಪ್ರಕೃತಿದತ್ತವಾದ ದೈವಿ ಕೊಡುಗೆಯನ್ನು ಜನರ ಮೈಕೈ ಹಾಗೂ ಉಳುಕು ನೋವುಗಳನ್ನು ನಿವಾರಿಸುತ್ತಾ, ಪ್ರತಿಫಲಾಪೇಕ್ಷೆ ಇಲ್ಲದೇ ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಮಹಿಳೆಯೊಬ್ಬಳು, ಇದೀಗ ಜನರ ಗಮನ ಸೆಳೆಯುತ್ತಿದ್ದಾಳೆ. ಇಲ್ಲಿನ ಬಿಣಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಕಾರವಾರ ನಗರದ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಿಗಳಿಗೆ ಹಾಲಕ್ಕಿ ಸಮುದಾಯದ ಗುಲಾಬಿ ಗೌಡ ಚಿರಪರಿಚಿತೆ. ಮೈ ಕೈ ನೋವು ಹಾಗೂ ಕೈ ಕಾಲು ಉಳುಕು, ಕೊರಳು, ಬೆನ್ನು, ಸೊಂಟ ನೋವಾದರೆ ಸಾಕು ಗುಲಾಬಿ ಗೌಡ ಅವರನ್ನು ಕರೆಯಲಾಗುತ್ತದೆ.

Vijaya Karnataka 22 Apr 2019, 5:00 am
ಕಾರವಾರ: ಪ್ರಕೃತಿದತ್ತವಾದ ದೈವಿ ಕೊಡುಗೆಯನ್ನು ಜನರ ಮೈಕೈ ಹಾಗೂ ಉಳುಕು ನೋವುಗಳನ್ನು ನಿವಾರಿಸುತ್ತಾ, ಪ್ರತಿಫಲಾಪೇಕ್ಷೆ ಇಲ್ಲದೇ ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಮಹಿಳೆಯೊಬ್ಬಳು, ಇದೀಗ ಜನರ ಗಮನ ಸೆಳೆಯುತ್ತಿದ್ದಾಳೆ. ಇಲ್ಲಿನ ಬಿಣಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಕಾರವಾರ ನಗರದ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಿಗಳಿಗೆ ಹಾಲಕ್ಕಿ ಸಮುದಾಯದ ಗುಲಾಬಿ ಗೌಡ ಚಿರಪರಿಚಿತೆ. ಮೈ ಕೈ ನೋವು ಹಾಗೂ ಕೈ ಕಾಲು ಉಳುಕು, ಕೊರಳು, ಬೆನ್ನು, ಸೊಂಟ ನೋವಾದರೆ ಸಾಕು ಗುಲಾಬಿ ಗೌಡ ಅವರನ್ನು ಕರೆಯಲಾಗುತ್ತದೆ.
Vijaya Karnataka Web if they are massaged then pain is magical
ಇವರು ಮಸಾಜ್‌ ಮಾಡಿದ್ರೆ ನೋವು ಮಾಯ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ