ಆ್ಯಪ್ನಗರ

ಸ್ಥಳದಲ್ಲಿಲ್ಲದವರ ಹೆಸರು ಎಫ್‌ಐಆರ್‌ನಲ್ಲಿ:ದೂರು

ಗೋಕರ್ಣ : ಬಾವಿಕೊಡ್ಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೋಳಿ ಅಂಕದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಅಲ್ಲಿ ಇರದೇ ಇರುವವರ ಹೆಸರನ್ನು ಸೇರಿಸಿದ್ದಾರೆ ಎಂದು ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ತಾ.ಪಂ. ಸದಸ್ಯ ರಾಜೇಶ್‌ ನಾಯಕ ದೂರಿದ್ದಾರೆ.

Vijaya Karnataka 15 Mar 2019, 5:00 am
ಗೋಕರ್ಣ : ಬಾವಿಕೊಡ್ಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೋಳಿ ಅಂಕದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಅಲ್ಲಿ ಇರದೇ ಇರುವವರ ಹೆಸರನ್ನು ಸೇರಿಸಿದ್ದಾರೆ ಎಂದು ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ತಾ.ಪಂ. ಸದಸ್ಯ ರಾಜೇಶ್‌ ನಾಯಕ ದೂರಿದ್ದಾರೆ.
Vijaya Karnataka Web in the name of the person in the fir complaint
ಸ್ಥಳದಲ್ಲಿಲ್ಲದವರ ಹೆಸರು ಎಫ್‌ಐಆರ್‌ನಲ್ಲಿ:ದೂರು


ಪ್ರಕರಣದಲ್ಲಿ ಮಹೇಂದ್ರ ನಾಯಕ ಭಾಗಿಯಾಗಿದ್ದಾರೆ ಎಂದು ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಆದರೆ ಅವರು ಕೆಲವು ತಿಂಗಳಿನಿಂದ ಉಡುಪಿಯಲ್ಲಿ ವಾಸವಾಗಿದ್ದಾರೆ. ಕೋಳಿ ಅಂಕ ನಡೆದ ದಿನವೂ ಅವರು ಉಡುಪಿಯಲ್ಲಿಯೇ ಇದ್ದ ಬಗ್ಗೆ ಎಲ್ಲ ದಾಖಲೆಗಳಿವೆ. ಕಾರಣ ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ರಾಜೇಶ್‌ ನಾಯಕ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ