ಆ್ಯಪ್ನಗರ

ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ

ಮುಂಡಗೋಡ : ಇಂದೂರ ಗ್ರಾಮಸ್ಥರು ಹಲವಾರು ವರ್ಷಗಳಿಂದ ಒಗ್ಗಟ್ಟಿನಿಂದಲೆ ಎಲ್ಲಕಾರ‍್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದು ಅದರಂತೆ ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವೂ ನಡೆಯಲಿ ಎಂದು ಜಿಪಂ ಸದಸ್ಯ ಎಲ್‌.ಟಿ.ಪಾಟೀಲ ಹೇಳಿದರು.

Vijaya Karnataka 20 Sep 2019, 5:00 am
ಮುಂಡಗೋಡ : ಇಂದೂರ ಗ್ರಾಮಸ್ಥರು ಹಲವಾರು ವರ್ಷಗಳಿಂದ ಒಗ್ಗಟ್ಟಿನಿಂದಲೆ ಎಲ್ಲಕಾರ‍್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದು ಅದರಂತೆ ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವೂ ನಡೆಯಲಿ ಎಂದು ಜಿಪಂ ಸದಸ್ಯ ಎಲ್‌.ಟಿ.ಪಾಟೀಲ ಹೇಳಿದರು.
Vijaya Karnataka Web inauguration of taluk level games
ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ


ತಾಲೂಕಿನ ಇಂದೂರ ಗ್ರಾಮದ ಪ್ರೌಢ ಶಾಲೆಯಲ್ಲಿನಡೆದ ತಾಲೂಕುಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ ಕಾರ‍್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡಿದರು. ನಿರ್ಣಾಯಕರು ಸಮರ್ಪಕವಾದ ನಿರ್ಣಯವನ್ನು ನೀಡಬೇಕು ಎಂದರು. ಜಿಪಂ ಸದಸ್ಯೆ ಜಯಮ್ಮ ಹಿರಳ್ಳಿ ಕಾರ‍್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಮಹ್ಮದಲಿ ದೇಸಳ್ಳಿ ಕ್ರೀಡಾಜ್ಯೋತಿ ಬೆಳಗಿಸಿದರು. ಈ ವೇಳೆ ತಾಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಮುಖಂಡರಾದ ಕೃಷ್ಣ ಹಿರಳ್ಳಿ, ಪಿ.ಎಸ್‌.ಸಂಗೂರಮಠ, ಬಿಇಓ ಡಿ.ಎಂ.ಬಸವರಾಜಪ್ಪ, ಸಾಹಿತಿ ಸಹದೇವ ನಡಗೇರಿ, ಬಿ.ಕೆ.ಪಾಟೀಲ, ಶಿವಾಜಿ ಸುಣಗಾರ, ಬಿಸ್ಟನಗೌಡ ಪಾಟೀಲ, ಶಿಕ್ಷಕ ಸವದತ್ತಿ, ದೇವು ಕೆಂಚವಣ್ಣವರ, ರವಿ ದುಗ್ಗಳ್ಳಿ, ಎಂ.ಎಚ್‌.ಅಣ್ವೇಕರ, ಮಹಾವೀರ ಕಲಘಟಗಿ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ