ಆ್ಯಪ್ನಗರ

ಭಾರತೀಯ ಸಂಸ್ಕೃತಿ ಆಧಾರಿತ ಶಿಬಿರ ನಾಳೆಯಿಂದ

ಸಿದ್ದಾಪುರ : ಪಟ್ಟಣದ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕಿನ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ, ಸ್ಥಳೀಯ ಸೇವಾ ಸಂಕಲ್ಪ ಟ್ರಸ್ಟ್‌, ಲಯನ್ಸ್‌ ಕ್ಲಬ್‌, ಆಶಾಕಿರಣ ಟ್ರಸ್ಟ್‌, ಧರ್ಮಶ್ರೀ ಫೌಂಡೇಶನ್‌, ದಿ. ವೇದಮೂರ್ತಿ ಸರ್ವೊತ್ತಮ ಕೃಷ್ಣ ಭಟ್ಟ ಮೆಮೊರಿಯಲ್‌ ಟ್ರಸ್ಟ್‌ ನಾಮದೇವ ಸಿಂಪಿ ಸಮಾಜ, ನಿವೃತ್ತ ಸರ್ಕಾರಿ ನೌಕರರ ಸಂಘ, ಶ್ರೀ ದೈವಜ್ಞ ರಾಜರಾಜೇಶ್ವರಿ ಮಹಿಳಾ ಮಂಡಳಿ, ಪತಂಜಲಿ ಯೋಗ ಸಮಿತಿ ಮತ್ತು ಪ್ರಶಾಂತಿ ಟ್ರಸ್ಟ್‌ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ಮೇ 21ರಿಂದ ಮೇ 31ರ ವರೆಗೆ 10ರಿಂದ 15 ವರ್ಷದ ಮಕ್ಕಳಿಗಾಗಿ ಮೈಸೂರಿನ ಸ್ವಾಮಿ ಶ್ರೀ ಹಂಸಾನಂದ ಸರಸ್ವತಿ, ಮತ್ತು ಆಚಾರ್ಯ ಶ್ರೀ ಸುಧರ್ಮ ಚೈತನ್ಯರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ''ಎದ್ದೇಳು ಭಾರತ'' ಎಂಬ ಶೀರ್ಷಿಕೆಯಡಿ ಭಾರತೀಯ ಸಂಸ್ಕೃತಿ ಆಧಾರಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

Vijaya Karnataka 20 May 2019, 5:00 am
ಸಿದ್ದಾಪುರ : ಪಟ್ಟಣದ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕಿನ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ, ಸ್ಥಳೀಯ ಸೇವಾ ಸಂಕಲ್ಪ ಟ್ರಸ್ಟ್‌, ಲಯನ್ಸ್‌ ಕ್ಲಬ್‌, ಆಶಾಕಿರಣ ಟ್ರಸ್ಟ್‌, ಧರ್ಮಶ್ರೀ ಫೌಂಡೇಶನ್‌, ದಿ. ವೇದಮೂರ್ತಿ ಸರ್ವೊತ್ತಮ ಕೃಷ್ಣ ಭಟ್ಟ ಮೆಮೊರಿಯಲ್‌ ಟ್ರಸ್ಟ್‌ ನಾಮದೇವ ಸಿಂಪಿ ಸಮಾಜ, ನಿವೃತ್ತ ಸರ್ಕಾರಿ ನೌಕರರ ಸಂಘ, ಶ್ರೀ ದೈವಜ್ಞ ರಾಜರಾಜೇಶ್ವರಿ ಮಹಿಳಾ ಮಂಡಳಿ, ಪತಂಜಲಿ ಯೋಗ ಸಮಿತಿ ಮತ್ತು ಪ್ರಶಾಂತಿ ಟ್ರಸ್ಟ್‌ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ಮೇ 21ರಿಂದ ಮೇ 31ರ ವರೆಗೆ 10ರಿಂದ 15 ವರ್ಷದ ಮಕ್ಕಳಿಗಾಗಿ ಮೈಸೂರಿನ ಸ್ವಾಮಿ ಶ್ರೀ ಹಂಸಾನಂದ ಸರಸ್ವತಿ, ಮತ್ತು ಆಚಾರ್ಯ ಶ್ರೀ ಸುಧರ್ಮ ಚೈತನ್ಯರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ''ಎದ್ದೇಳು ಭಾರತ'' ಎಂಬ ಶೀರ್ಷಿಕೆಯಡಿ ಭಾರತೀಯ ಸಂಸ್ಕೃತಿ ಆಧಾರಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
Vijaya Karnataka Web indian culture based camp tomorrow
ಭಾರತೀಯ ಸಂಸ್ಕೃತಿ ಆಧಾರಿತ ಶಿಬಿರ ನಾಳೆಯಿಂದ


ಮಕ್ಕಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಹಾಗೂ ಪ್ರೇರಕವಾಗುವಂತೆ ಗೀತೆ, ಕಗ್ಗ, ಸ್ತೋತ್ರಗಳು, ಭಜನೆ, ದೇಶಭಕ್ತಿ ಗೀತೆಗಳು, ಕಥೆ ಮತ್ತು ಆಟಗಳ ಮೂಲಕ ಶಿಬಿರ ಅತ್ಯಂತ ರೋಚಕವಾಗಿರುವಂತೆ ಸಂಯೋಜಿಸಲಾಗಿದೆ ಎಂದು ಪ್ರಶಾಂತಿ ಶಾಲೆಯ ಆರ್‌.ಜಿ.ಪೈ ಮಂಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ