ಆ್ಯಪ್ನಗರ

ಮೃತನ ಪತ್ನಿಗೆ ಚೆಕ್‌ ವಿತರಣೆ

ಕಾರವಾರ: ಕುಟುಂಬದ ಯೋಗಕ್ಷೇಮ ವಿಚಾರಿಸಲು ಬಂದು ಸಾವಿಗೀಡಾದವನ ಪತ್ನಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಪರಿಹಾರದ ಚೆಕ್‌ ವಿತರಿಸಿದ್ದಾರೆ.

Vijaya Karnataka 11 Aug 2019, 5:00 am
ಕಾರವಾರ: ಕುಟುಂಬದ ಯೋಗಕ್ಷೇಮ ವಿಚಾರಿಸಲು ಬಂದು ಸಾವಿಗೀಡಾದವನ ಪತ್ನಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಪರಿಹಾರದ ಚೆಕ್‌ ವಿತರಿಸಿದ್ದಾರೆ.
Vijaya Karnataka Web issue of check to deceaseds wife
ಮೃತನ ಪತ್ನಿಗೆ ಚೆಕ್‌ ವಿತರಣೆ


ಮಲ್ಲಾಪುರಕ್ಕೆ ಮುಂಬಯಿಯಿಂದ ಬಂದಿದ್ದ ಶ್ಯಾಮಸಂಗ್‌ ದಂಗವಾಲ್‌ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಮನೆಯವರನ್ನು ಸೇರಲೇಬೇಕು ಎಂಬ ಕಾತರದಲ್ಲಿ ನೀರಿಗೆ ಧುಮುಕಿದಾಗ, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.

ಅವರ ಪತ್ನಿ ಮಾರ್ಗರೇಟ್‌ ಅವರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮೌದ್ಗಿಲ್‌ ಅವರು ಸರಕಾರದಿಂದ ನೀಡುವ 5 ಲಕ್ಷ ರೂ. ಪರಿಹಾರವನ್ನು ಶನಿವಾರ ಬೆಳಗ್ಗೆ ವಿತರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ