ಆ್ಯಪ್ನಗರ

ಜುಗ ಗ್ರಾಮದೇವಿ ಪ್ರತಿಷ್ಠಾಪನೆ

ಗೋಕರ್ಣ : ಇಲ್ಲಿಗೆ ಸಮೀಪದ ಜುಗ ಗ್ರಾಮದೇವತೆಯ ಪುನರ್‌ ಪ್ರತಿಷ್ಠಾಪನಾ ಮಹೋತ್ಸವವು ವೈಭವದಿಂದ ನೆರವೇರಿತು. ಗುರುರಾಜ ಇಂದ್ರ ಜೈನ್‌ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗ್ರಾಮದ ಭಕ್ತರು ಅನ್ನ ಸಂತರ್ಪಣೆಯನ್ನು ನಡೆಸಿದರು. ಊರಿನ ಯುವಕರಿಂದ ರಾತ್ರಿ ನಾಟಕ ಪ್ರದರ್ಶನ ನಡೆಯಿತು. ದೇವಸ್ಥಾನದ ಕಟ್ಟಡವನ್ನು ನಿರ್ಮಾಣ ಮಾಡಲು ಮಂದಾಳತ್ವ ವಹಿಸಿದ ವಿವೇಕ ನಾಡಕರ್ಣಿ ಇವರನ್ನು ಸನ್ಮಾನಿಸಲಾಯಿತು.

Vijaya Karnataka 22 Apr 2019, 5:00 am
ಗೋಕರ್ಣ : ಇಲ್ಲಿಗೆ ಸಮೀಪದ ಜುಗ ಗ್ರಾಮದೇವತೆಯ ಪುನರ್‌ ಪ್ರತಿಷ್ಠಾಪನಾ ಮಹೋತ್ಸವವು ವೈಭವದಿಂದ ನೆರವೇರಿತು. ಗುರುರಾಜ ಇಂದ್ರ ಜೈನ್‌ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗ್ರಾಮದ ಭಕ್ತರು ಅನ್ನ ಸಂತರ್ಪಣೆಯನ್ನು ನಡೆಸಿದರು. ಊರಿನ ಯುವಕರಿಂದ ರಾತ್ರಿ ನಾಟಕ ಪ್ರದರ್ಶನ ನಡೆಯಿತು. ದೇವಸ್ಥಾನದ ಕಟ್ಟಡವನ್ನು ನಿರ್ಮಾಣ ಮಾಡಲು ಮಂದಾಳತ್ವ ವಹಿಸಿದ ವಿವೇಕ ನಾಡಕರ್ಣಿ ಇವರನ್ನು ಸನ್ಮಾನಿಸಲಾಯಿತು.
Vijaya Karnataka Web KWR-21 GKN 1 A




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ