ಗೋಕರ್ಣ : ಇಲ್ಲಿಗೆ ಸಮೀಪದ ಜುಗ ಗ್ರಾಮದೇವತೆಯ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ವೈಭವದಿಂದ ನೆರವೇರಿತು. ಗುರುರಾಜ ಇಂದ್ರ ಜೈನ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗ್ರಾಮದ ಭಕ್ತರು ಅನ್ನ ಸಂತರ್ಪಣೆಯನ್ನು ನಡೆಸಿದರು. ಊರಿನ ಯುವಕರಿಂದ ರಾತ್ರಿ ನಾಟಕ ಪ್ರದರ್ಶನ ನಡೆಯಿತು. ದೇವಸ್ಥಾನದ ಕಟ್ಟಡವನ್ನು ನಿರ್ಮಾಣ ಮಾಡಲು ಮಂದಾಳತ್ವ ವಹಿಸಿದ ವಿವೇಕ ನಾಡಕರ್ಣಿ ಇವರನ್ನು ಸನ್ಮಾನಿಸಲಾಯಿತು.
ಜುಗ ಗ್ರಾಮದೇವಿ ಪ್ರತಿಷ್ಠಾಪನೆ
ಗೋಕರ್ಣ : ಇಲ್ಲಿಗೆ ಸಮೀಪದ ಜುಗ ಗ್ರಾಮದೇವತೆಯ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ವೈಭವದಿಂದ ನೆರವೇರಿತು. ಗುರುರಾಜ ಇಂದ್ರ ಜೈನ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗ್ರಾಮದ ಭಕ್ತರು ಅನ್ನ ಸಂತರ್ಪಣೆಯನ್ನು ನಡೆಸಿದರು. ಊರಿನ ಯುವಕರಿಂದ ರಾತ್ರಿ ನಾಟಕ ಪ್ರದರ್ಶನ ನಡೆಯಿತು. ದೇವಸ್ಥಾನದ ಕಟ್ಟಡವನ್ನು ನಿರ್ಮಾಣ ಮಾಡಲು ಮಂದಾಳತ್ವ ವಹಿಸಿದ ವಿವೇಕ ನಾಡಕರ್ಣಿ ಇವರನ್ನು ಸನ್ಮಾನಿಸಲಾಯಿತು.
Vijaya Karnataka 22 Apr 2019, 5:00 am