ಆ್ಯಪ್ನಗರ

ಕಸ್ತೂರು: ಅರಣ್ಯ ಬೆಂಕಿಗಾಹುತಿ

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಕಸ್ತೂರು ಅರಣ್ಯದಲ್ಲಿ ಮಧ್ಯಾಹ್ನ ಬೆಂಕಿ ಬಿದ್ದು ಅಂದಾಜು ಮೂರೂವರೆ ಎಕರೆ ಅರಣ್ಯ ಸುಟ್ಟುಹೋಗಿದೆ.

Vijaya Karnataka 26 Apr 2019, 5:00 am
ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಕಸ್ತೂರು ಅರಣ್ಯದಲ್ಲಿ ಮಧ್ಯಾಹ್ನ ಬೆಂಕಿ ಬಿದ್ದು ಅಂದಾಜು ಮೂರೂವರೆ ಎಕರೆ ಅರಣ್ಯ ಸುಟ್ಟುಹೋಗಿದೆ.
Vijaya Karnataka Web kastur forest fire
ಕಸ್ತೂರು: ಅರಣ್ಯ ಬೆಂಕಿಗಾಹುತಿ


ಅರಣ್ಯದಲ್ಲಿ ಒಣಗಿ ನಿಂತಿದ್ದ 10ರಿಂದ 15 ಬಿದಿರಿನ ಹಿಂಡು ಬೆಂಕಿಗಾಹುತಿ ಆಗಿದ್ದಲ್ಲದೇ ಸಣ್ಣ ಸಣ್ಣ ಗಿಡಗಳು ಸುಟ್ಟುಹೋಗಿದೆ. ಬೆಂಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳಿಯರು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅರಣ್ಯ ಪ್ರದೇಶದ ಪಕ್ಕದಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು ಇದರಿಂದ ಬೆಂಕಿಯ ಕಿಡಿ ಹಾರಿ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ