ಶಿರಸಿ : ಕೊಂಕಣಿ ಭಾಷೆಯ ಮಕ್ಕಳ ಚಲನಚಿತ್ರ ಅಪ್ಸರಧಾರಾ ಪ್ರೀಮಿಯರ್ ಪ್ರದರ್ಶನ ಹಾಗೂ ಡಿವಿಡಿ ಬಿಡುಗಡೆ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿನಡೆಯಿತು.
ರಮೇಶ ಕಾಮತ ನಿರ್ಮಾಣ, ನಿರ್ದೇಶನದ ಈ ಚಿತ್ರದ ಡಿವಿಡಿಯನ್ನು ಶ್ರೀ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಜಿಲ್ಲಾಕೊಂಕಣಿ ಪರಿಷತ್ತು ಸಹಯೋಗದಲ್ಲಿಕಾರ್ಯಕ್ರಮ ನಡೆಯಿತು.
ನಿರ್ದೇಶಕ ರಮೇಶ ಕಾಮತ ಮಾತನಾಡಿ, ಅಪ್ಸರಧಾರಾದ ಚಿತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಯಾಣಾ, ದೇವನಳ್ಳಿ, ಅಪ್ಸರಕೊಂಡ, ಬೆಂಗಳೂರು ಹಾಗೂ ಈಜಿಪ್ತಿ್ತನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಕೊಲ್ಕತ್ತಾದಲ್ಲಿನಡೆಯುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದರು.
ಸಾಹಿತಿ ಶಾ.ಮಂ. ಕೃಷ್ಣರಾಯರು, ವಾಲ್ಟರ್ ಡಿಕೋಸ್ತಾ, ಪ್ರಮೋದ ಕಾಮತ್, ವಿಷ್ಣುದಾಸ ಕಾಸರಕೋಡ ಉಪಸ್ಥಿತರಿದ್ದರು.
ಪರಿಷತ್ನ ಅಧ್ಯಕ್ಷ ನಿತೀನ ಕಾಸರಕೋಡ ಸ್ವಾಗತಿಸಿದರು. ಕೂಡ್ಲಆನಂದು ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದು ಕಾಮತ್ ವಂದಿಸಿದರು. ಪರಿಷತ್ತಿನ ಕಾರ್ಯದರ್ಶಿ ಜಗದೀಶ ಭಂಡಾರಿ ನಿರೂಪಿಸಿದರು. ಅಪ್ಸರಧಾರಾದಲ್ಲಿಜಿಲ್ಲೆಯ ಕೂಡ್ಲಆನಂದು ಶಾನಭಾಗ, ವಿವೇಕ ದಿವೇಕರ, ವಿಶಾಕ ಇಸಳೂರು, ಸುಧೀರ ನಾಯಕ, ಬೆಂಗ್ರೆ ಶಾಂತಾರಾಮ ದಿವೇಕರ, ಜಿಯು ಭಟ್ಟ ಹೊನ್ನಾವರ, ದೇವನಳ್ಳಿ ನಾಗರಿಕರು ತಾರಾಗಣದಲ್ಲಿದ್ದಾರೆ.
ರಮೇಶ ಕಾಮತ ನಿರ್ಮಾಣ, ನಿರ್ದೇಶನದ ಈ ಚಿತ್ರದ ಡಿವಿಡಿಯನ್ನು ಶ್ರೀ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಜಿಲ್ಲಾಕೊಂಕಣಿ ಪರಿಷತ್ತು ಸಹಯೋಗದಲ್ಲಿಕಾರ್ಯಕ್ರಮ ನಡೆಯಿತು.
ನಿರ್ದೇಶಕ ರಮೇಶ ಕಾಮತ ಮಾತನಾಡಿ, ಅಪ್ಸರಧಾರಾದ ಚಿತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಯಾಣಾ, ದೇವನಳ್ಳಿ, ಅಪ್ಸರಕೊಂಡ, ಬೆಂಗಳೂರು ಹಾಗೂ ಈಜಿಪ್ತಿ್ತನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಕೊಲ್ಕತ್ತಾದಲ್ಲಿನಡೆಯುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದರು.
ಸಾಹಿತಿ ಶಾ.ಮಂ. ಕೃಷ್ಣರಾಯರು, ವಾಲ್ಟರ್ ಡಿಕೋಸ್ತಾ, ಪ್ರಮೋದ ಕಾಮತ್, ವಿಷ್ಣುದಾಸ ಕಾಸರಕೋಡ ಉಪಸ್ಥಿತರಿದ್ದರು.
ಪರಿಷತ್ನ ಅಧ್ಯಕ್ಷ ನಿತೀನ ಕಾಸರಕೋಡ ಸ್ವಾಗತಿಸಿದರು. ಕೂಡ್ಲಆನಂದು ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದು ಕಾಮತ್ ವಂದಿಸಿದರು. ಪರಿಷತ್ತಿನ ಕಾರ್ಯದರ್ಶಿ ಜಗದೀಶ ಭಂಡಾರಿ ನಿರೂಪಿಸಿದರು. ಅಪ್ಸರಧಾರಾದಲ್ಲಿಜಿಲ್ಲೆಯ ಕೂಡ್ಲಆನಂದು ಶಾನಭಾಗ, ವಿವೇಕ ದಿವೇಕರ, ವಿಶಾಕ ಇಸಳೂರು, ಸುಧೀರ ನಾಯಕ, ಬೆಂಗ್ರೆ ಶಾಂತಾರಾಮ ದಿವೇಕರ, ಜಿಯು ಭಟ್ಟ ಹೊನ್ನಾವರ, ದೇವನಳ್ಳಿ ನಾಗರಿಕರು ತಾರಾಗಣದಲ್ಲಿದ್ದಾರೆ.