ಆ್ಯಪ್ನಗರ

ಗಮನ ಸೆಳೆದ ಕೃಷ್ಣ ವೇಷ ಸ್ಪರ್ಧೆ

ಅಂಕೋಲಾ : ಶಿರಡಿ ಸಾಯಿಬಾಬಾ ಟೆಂಪಲ್‌ ಟ್ರಸ್ಟ್‌ ವತಿಯಿಂದ, ಸಾಯಿಬಾಬಾ ಮಂದಿರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ಗಮನ ಸೆಳೆಯಿತು. ಆರ್ಯ ಶೆಟ್ಟಿ ಪ್ರಥಮ, ಆರಾಧ್ಯ ನಾಯ್ಕ ದ್ವಿತೀಯ, ಆರ್ಥಾ ನಾಯ್ಕ ತೃತೀಯ ಬಹುಮಾನವನ್ನು ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಶಿರಡಿ ಸಾಯಿಬಾಬಾ ಟೆಂಪಲ್‌ ಟ್ರಸ್ಟ್ನ ಅಧ್ಯಕ್ಷ ಕಿಶೋರ್‌ ರಾಯ್ಕರ್‌, ನಿರ್ಣಾಯಕರಾಗಿ ಪೊಲೀಸ್‌ ಇಲಾಖೆಯ ದುರ್ಗಾದಾಸ್‌, ಅಂಬರೀಶ್‌ ರಾಯ್ಕರ್‌, ಸುಜಾತ ರೇವಣಕರ್‌ ಪಾಲ್ಗೊಂಡಿದ್ದರು.

Vijaya Karnataka 26 Aug 2019, 5:00 am
ಅಂಕೋಲಾ : ಶಿರಡಿ ಸಾಯಿಬಾಬಾ ಟೆಂಪಲ್‌ ಟ್ರಸ್ಟ್‌ ವತಿಯಿಂದ, ಸಾಯಿಬಾಬಾ ಮಂದಿರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ಗಮನ ಸೆಳೆಯಿತು. ಆರ್ಯ ಶೆಟ್ಟಿ ಪ್ರಥಮ, ಆರಾಧ್ಯ ನಾಯ್ಕ ದ್ವಿತೀಯ, ಆರ್ಥಾ ನಾಯ್ಕ ತೃತೀಯ ಬಹುಮಾನವನ್ನು ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಶಿರಡಿ ಸಾಯಿಬಾಬಾ ಟೆಂಪಲ್‌ ಟ್ರಸ್ಟ್ನ ಅಧ್ಯಕ್ಷ ಕಿಶೋರ್‌ ರಾಯ್ಕರ್‌, ನಿರ್ಣಾಯಕರಾಗಿ ಪೊಲೀಸ್‌ ಇಲಾಖೆಯ ದುರ್ಗಾದಾಸ್‌, ಅಂಬರೀಶ್‌ ರಾಯ್ಕರ್‌, ಸುಜಾತ ರೇವಣಕರ್‌ ಪಾಲ್ಗೊಂಡಿದ್ದರು.
Vijaya Karnataka Web krishna disguise competition
ಗಮನ ಸೆಳೆದ ಕೃಷ್ಣ ವೇಷ ಸ್ಪರ್ಧೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ