ಆ್ಯಪ್ನಗರ

ಕೂರ್ಮಗಡ: ಮುಂದುವರಿದ ಶೋಧ

ಕಾರವಾರ : ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಸೋಮವಾರ ನಡೆದ ಕೂರ್ಮಗಡ ದೋಣಿ ದುರಂತದಲ್ಲಿ ನೀರಿನಲ್ಲಿ ಮುಳುಗಿ ಕಣ್ಮರೆಯಾದ 16 ಜನರ ಪೈಕಿ ಶಿಗ್ಗಾವಿ ಮೂಲದ ಬಾಲಕ ಸಂದೀಪ ಬೆಳವಲಕೊಪ್ಪ ಶುಕ್ರವಾರವೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 26 Jan 2019, 5:00 am
ಕಾರವಾರ : ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಸೋಮವಾರ ನಡೆದ ಕೂರ್ಮಗಡ ದೋಣಿ ದುರಂತದಲ್ಲಿ ನೀರಿನಲ್ಲಿ ಮುಳುಗಿ ಕಣ್ಮರೆಯಾದ 16 ಜನರ ಪೈಕಿ ಶಿಗ್ಗಾವಿ ಮೂಲದ ಬಾಲಕ ಸಂದೀಪ ಬೆಳವಲಕೊಪ್ಪ ಶುಕ್ರವಾರವೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web kurmagadda advanced search
ಕೂರ್ಮಗಡ: ಮುಂದುವರಿದ ಶೋಧ


ನೌಕಾಪಡೆ ಮತ್ತು ಕೋಸ್ಟ್‌ ಗಾರ್ಡ್‌ನ ನೌಕೆಗಳು ಜಿಲ್ಲೆಯ ಅರಬ್ಬಿ ಸಮುದ್ರದ ವಿಶಾಲ ವ್ಯಾಪ್ತಿಯಲ್ಲಿ ಶುಕ್ರವಾರ ಶೋಧ ನಡೆಸಿದವು. ಆದರೆ ಬಾಲಕ ಕಣ್ಮರೆಯಾಗಿ ಈಗಾಗಲೇ ಹೆಚ್ಚು ದಿನ ಆಗಿರುವುದರಿಂದ ಮತ್ತೆ ಅಲೆಗಳ ರಭಸ ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರ ಸಮುದ್ರದ ಒಳಭಾಗಕ್ಕಿಂತ ದಡದ ಭಾಗದಲ್ಲಿ ಹೆಚ್ಚು ಶೋಧ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ