ಅಂಕೋಲಾ:ತಾಲೂಕಿನ ಹೊನ್ನೆಬೈಲ್ ಗ್ರಾಮದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲ ದೇವರ ಅವಲಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ಕಳಸ ದೇವಸ್ಥಾನದಿಂದ ಶ್ರೀ ಬೊಮ್ಮಯ್ಯ ದೇವಸ್ಥಾನದವರೆಗೆ ಕಳಸವನ್ನು ಗುನಗರು ಹೊತ್ತು ಸಾಗಿದರು. ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಗುನಗರಾದ ವಿಠ್ಠಲ ಗುನಗಾ, ಗುಣವಂತ ಗುನಗಾ, ಗಣಪತಿ ಗುನಗಾ, ಕಟ್ಟಿಗೆದಾರರು, ಛತ್ರ-ಚಾಮರ ಹಿಡಿಯುವವರು ಪಾಲ್ಗೊಂಡಿದ್ದರು. ಮಾದೇವ ಗೌಡ ಸೇರಿದಂತೆ ನೂರಾರು ಜನರು ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಸಂಭ್ರಮದ ಕುಸ್ಲ ದೇವರ ಅವಲಹಬ್ಬ
ಅಂಕೋಲಾ:ತಾಲೂಕಿನ ಹೊನ್ನೆಬೈಲ್ ಗ್ರಾಮದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲ ದೇವರ ಅವಲಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ಕಳಸ ದೇವಸ್ಥಾನದಿಂದ
ವಿಕ ಸುದ್ದಿಲೋಕ 5 Feb 2017, 5:00 am