ಆ್ಯಪ್ನಗರ

ಪ್ರಯೋಗಾಲಯ ಉದ್ಘಾಟನೆ

ಹೊನ್ನಾವರ : ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ150ನೇ ಗಾಂಧೀ ಜಯಂತಿಯಂದು ನೂತನ ಪ್ರಯೋಗಾಲಯದ ಉದ್ಘಾಟಿಸಲಾಯಿತು.

Vijaya Karnataka 9 Oct 2019, 5:00 am
ಹೊನ್ನಾವರ : ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ150ನೇ ಗಾಂಧೀ ಜಯಂತಿಯಂದು ನೂತನ ಪ್ರಯೋಗಾಲಯದ ಉದ್ಘಾಟಿಸಲಾಯಿತು.
Vijaya Karnataka Web 25196 HNR 2_24


ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ ಉದ್ಘಾಟಿಸಿ ಮಾತನಾಡಿ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಹಾನಿಕಾರಕ ಅಂಶಗಳ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲಿ ್ಲಅಗಸ್ತತ್ರ್ಯ ಫೌಂಡೇಶನ್‌ನ ಸುಬ್ರಹ್ಮಣ್ಯ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಭಜಂತ್ರಿ, ಪ್ರಭಾತನಗರ ಪ್ರೌಢಶಾಲಾ ಮುಖ್ಯಾಧ್ಯಾಪಕ ಜಿ.ಆಯ್‌.ನಾಯ್ಕ, ಪಪಂ ಸದಸ್ಯೆ ಮೇಧಾ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಶಿಂಧೆ, ವೀಣಾ ನಾಯ್ಕ, ರತ್ನಾಕರ ಕಾಮತ, ಜಟ್ಟಿ ಮುಕ್ರಿ ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ಬಳಕೆ ನಿಷೇಧದ ಕುರಿತು ಇಕೋಕ್ಲಬ್‌ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ಹಾಡು, ಭಾಷಣ ನಡೆದವು. ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ಘೋಷಣೆ ಕೂಗಿದರು.

ಶಿಕ್ಷಕಿ ಕಲ್ಪನಾ ಹೆಗಡೆ ಕಾರ್ಯಕ್ರಮ ಆಯೋಜಿಸಿದ್ದರು. ವೀಣಾ ಶಾನಭಾಗ ಸ್ವಾಗತಿಸಿದರು. ವಿಜಯಾ ಶೇಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ