ಆ್ಯಪ್ನಗರ

ಬನವಾಸಿಯಲ್ಲಿನಗೆ ಹೊನಲು ಹರಿಸಿದ ಪ್ರಾಣೇಶ

ಶಿರಸಿ: ವೇದಿಕೆಯಲ್ಲಿ ಹೆಸರಾಂತ ಹಾಸ್ಯ ಕಲಾವಿದರು ಒಂದಾದ ನಂತರ ಒಂದರಂತೆ ಹಾಸ್ಯದ ಹೊನಲು ಹರಿಸಿದರು. ಇತ್ತ ಕೂತೂಹಲದಿಂದ ಸೇರಿದ್ದ ಸಾವಿರಾರು ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.

Vijaya Karnataka 22 Jan 2020, 5:00 am
ಶಿರಸಿ: ವೇದಿಕೆಯಲ್ಲಿ ಹೆಸರಾಂತ ಹಾಸ್ಯ ಕಲಾವಿದರು ಒಂದಾದ ನಂತರ ಒಂದರಂತೆ ಹಾಸ್ಯದ ಹೊನಲು ಹರಿಸಿದರು. ಇತ್ತ ಕೂತೂಹಲದಿಂದ ಸೇರಿದ್ದ ಸಾವಿರಾರು ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.
Vijaya Karnataka Web laughter in banavasi
ಬನವಾಸಿಯಲ್ಲಿನಗೆ ಹೊನಲು ಹರಿಸಿದ ಪ್ರಾಣೇಶ


ತಾಲೂಕಿನ ಬನವಾಸಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿಭಾನುವಾರ ರಾತ್ರಿ ಹಾಸ್ಯಚರ್ಕವತಿ ಗಂಗಾವತಿ ಪ್ರಾಣೇಶ ಹಾಗೂ ತಂಡದವರು ಸಾದರಪಡಿಸಿದ ನಗೆಹಬ್ಬ ಕಾರ್ಯಕ್ರಮ ಇಂಥ ವಿಶೇಷತೆ ಒಳಗೊಂಡಿತ್ತು.

ಸುತ್ತಮುತ್ತಲಿನ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿಸೇರಿದ್ದ ಪ್ರೇಕ್ಷಕರು ಹೆಸರಾಂತ ಕಲಾವಿದರ ಹಾಸ್ಯವನ್ನು ಅನುಭವಿಸಿ ಖುಷಿಪಟ್ಟರು. ಉತ್ತರ ಕರ್ನಾಟಕ ಭಾಷೆಯ ತಿಳಿ ಹಾಸ್ಯದ ಮೂಲಕ ಗಮನಸೆಳೆದ ಪ್ರಾಣೇಶ ಹಲವು ಸಂದೇಶಗಳನ್ನು ಹಾಸ್ಯದ ಮೂಲಕ ಸಾರಿದರು. ಇವರಿಗೆ ಕಲಾವಿದರಾದ ನರಸಿಂಹಮೂರ್ತಿ, ಮಹಾಮನಿ ಸಾಥ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ