ಹುತಾತ್ಮ ಯೋಧರ ಸ್ಮರಣೆಗೆ ಚಿನ್ನದ ಪ್ರತಿಕೃತಿ ರೂಪಿಸಿದ ಉಪನ್ಯಾಸಕ
ಹುತಾತ್ಮ ಸೈನಿಕರಿಗೆ ವಿನೂತವಾಗಿ ನಮನ ಸಲ್ಲಿಸಿದ್ದಾರೆ ಹೊನ್ನಾವರ ಕಾಲೇಜು ಉಪನ್ಯಾಸಕರು.
Vijaya Karnataka Web 12 Aug 2019, 10:45 am
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸನ್ನ ಚಂದ್ರಕಾಂತ್ ಶೇಟ್ ಅವರು ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರ ಧ್ವಜದ ಪ್ರತಿಕೃತಿಯನ್ನು ಚಿನ್ನದಲ್ಲಿ ರೂಪಿಸುವ ಮೂಲಕ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ.
ಅಮರ್ ಜವಾನ್ಗೆ 53 ಮಿಲಿ ಗ್ರಾಂ ಮತ್ತು ರಾಷ್ಟ್ರಧ್ವಜಕ್ಕೆ ಕೇವಲ 8 ಮಿಲಿ ಗ್ರಾಂ ಚಿನ್ನ ಬಳಸಲಾಗಿದೆ.
ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370ನ್ನು ರದ್ದುಪಡಿಸುವ ಮೂಲಕ ಪ್ರಧಾನಿ ಮೋದಿ ಅವರು ನವಭಾರತದ ಕನಸಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ. ಈ ಮೂಲಕ, ಕಾರ್ಗಿಲ್ ಮತ್ತಿತರ ಯುದ್ಧದಲ್ಲಿ ಮಡಿದ ವೀರ ಯೋಧರ ತ್ಯಾಗಕ್ಕೆ ಗೌರವ ಸಲ್ಲಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಚಿನ್ನದ ಈ ಕಿರು ಪ್ರತಿಕೃತಿ ರಚಿಸಿದ್ದೇನೆ, ಎನ್ನುತ್ತಾರೆ ಪ್ರಸನ್ನ.
ಇವರು ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಸಿಸುತ್ತಿದ್ದಾರೆ.
ಅಮರ್ ಜವಾನ್ಗೆ 53 ಮಿಲಿ ಗ್ರಾಂ ಮತ್ತು ರಾಷ್ಟ್ರಧ್ವಜಕ್ಕೆ ಕೇವಲ 8 ಮಿಲಿ ಗ್ರಾಂ ಚಿನ್ನ ಬಳಸಲಾಗಿದೆ.
ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370ನ್ನು ರದ್ದುಪಡಿಸುವ ಮೂಲಕ ಪ್ರಧಾನಿ ಮೋದಿ ಅವರು ನವಭಾರತದ ಕನಸಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ. ಈ ಮೂಲಕ, ಕಾರ್ಗಿಲ್ ಮತ್ತಿತರ ಯುದ್ಧದಲ್ಲಿ ಮಡಿದ ವೀರ ಯೋಧರ ತ್ಯಾಗಕ್ಕೆ ಗೌರವ ಸಲ್ಲಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಚಿನ್ನದ ಈ ಕಿರು ಪ್ರತಿಕೃತಿ ರಚಿಸಿದ್ದೇನೆ, ಎನ್ನುತ್ತಾರೆ ಪ್ರಸನ್ನ.
ಇವರು ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಸಿಸುತ್ತಿದ್ದಾರೆ.