ಆ್ಯಪ್ನಗರ

ಎಲ್ಲರಲ್ಲೂ ಪರಿಸರ ಪ್ರಜ್ಞೆ ಜಾಗೃತವಾಗಲಿ

ಜೋಯಿಡಾ: ನಮ್ಮಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗದಿದ್ದರೆ ಮುಂದೆ ಸಕಲ ಜೀವಸಂಕುಲಕ್ಕೆ ದೊಡ್ಡ ಅಪಾಯ ನಿಶ್ಚಿತ ಎಂದು ಜಗಲಬೇಟ ವಲಯ ಅರಣ್ಯಾಧಿಕಾರಿ ಎಂ.ಎಸ್‌.ಕಳ್ಳಿಮಠ ಹೇಳಿದರು.

Vijaya Karnataka 11 Jun 2019, 5:00 am
ಜೋಯಿಡಾ: ನಮ್ಮಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗದಿದ್ದರೆ ಮುಂದೆ ಸಕಲ ಜೀವಸಂಕುಲಕ್ಕೆ ದೊಡ್ಡ ಅಪಾಯ ನಿಶ್ಚಿತ ಎಂದು ಜಗಲಬೇಟ ವಲಯ ಅರಣ್ಯಾಧಿಕಾರಿ ಎಂ.ಎಸ್‌.ಕಳ್ಳಿಮಠ ಹೇಳಿದರು.
Vijaya Karnataka Web let everyone know the environmental consciousness
ಎಲ್ಲರಲ್ಲೂ ಪರಿಸರ ಪ್ರಜ್ಞೆ ಜಾಗೃತವಾಗಲಿ


ಜಗಲಬೇಟ ಸರಕಾರಿ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್‌ ಮತ್ತು ಅರಣ್ಯ ಇಲಾಖೆಯ ಸಹಕಾರದಲ್ಲಿ ನಡೆದ ಪರಿಸರ ದಿನಾಚಾರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರೌಢ ಶಾಲೆ ಮುಖ್ಯ ಶಿಕ್ಷ ಕಿ ಸುಜತಾ ನಾಯಕ ಅಧ್ಯಕ್ಷ ತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷ ಣಾಧಿಕಾರಿ ಯು.ಡಿ. ನಾಯ್ಕ ನೇತೃತ್ವದಲ್ಲಿ ನಡೆದ ಪರಸರ ಮತ್ತು ಜೀವ ವೈವಿಧ್ಯತೆಗಳ ಕುರಿತು ಅರಿವು ಮೂಡಿಸುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಗಲಬೇಟ ಗ್ರಾಪಂ ಅಧ್ಯಕ್ಷೆ ಪ್ರೀಯಾಂಕಾ ಮಿರಾಶಿ, ಉಪಾಧ್ಯಕ್ಷ ಸುಹಾಸ ದೇಸಾಯಿ, ಉಪವಲಯ ಅರಣ್ಯಾಧಿಕಾರಿ ದೀಪಕ್‌ ನಾಯ್ಕ, ಪುರಾಣಿಕ ಮಠ, ಅರಣ್ಯ ರಕ್ಷ ಕ ನಾಗಪ್ಪ, ನಾಗರಾಜ, ಶಾಲಾ ಶಿಕ್ಷ ಕರು ಉಪಸ್ಥಿತರಿದ್ದರು. ಶಿಕ್ಷ ಕ ವಿಷ್ಣು ಪಟಗಾರ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಕಮ್ಮುರ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ