ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿನಡೆಯುತ್ತಿರುವ ಯಕ್ಷ ಸಂಭ್ರಮ ಟ್ರಸ್ಟಿನ ಯಕ್ಷಗಾನ ಸಪ್ತಾಹದ ಐದನೇ ದಿನ ಮಾಗಧ ವಧೆ ಆಖ್ಯಾನವನ್ನು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾವಿದರು ಸಾದರಪಡಿಸಲಿದ್ದಾರೆ. ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ಹೆಗಡೆ ದಂತಳಿಗೆ ಭಾಗವತರಾಗಿ, ಶಂಕರ ಭಾಗವತ ಮೃದಂಗವಾದಕರಾಗಿ, ಪ್ರಸನ್ನ ಭಟ್ಟ ಹೆಗ್ಗಾರ ಚಂಡೆ ವಾದಕರಾಗಿ ಪಾಲ್ಗೊಳ್ಳುವರು. ಅರ್ಥಧಾರಿಗಳಾಗಿ ವಿ. ಉಮಾಕಾಂತ ಭಟ್ಟ ಕೆರೇಕೈ, ಪ್ರೊ.ಎಂ.ಎನ್.ಹೆಗಡೆ ಯಲ್ಲಾಪುರ, ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಾಸುದೇವ ರಂಗ ಭಟ್ಟ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಪದ್ಮನಾಭ ಅರೆಕಟ್ಟಾ ಪಾಲ್ಗೊಳ್ಳುವರು.
ಮಾಗಧ ವಧೆ ಆಖ್ಯಾನ
ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿನಡೆಯುತ್ತಿರುವ ಯಕ್ಷ ಸಂಭ್ರಮ ಟ್ರಸ್ಟಿನ ಯಕ್ಷಗಾನ ಸಪ್ತಾಹದ ಐದನೇ ದಿನ ಮಾಗಧ ವಧೆ ಆಖ್ಯಾನವನ್ನು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾವಿದರು ಸಾದರಪಡಿಸಲಿದ್ದಾರೆ. ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ಹೆಗಡೆ ದಂತಳಿಗೆ ಭಾಗವತರಾಗಿ, ಶಂಕರ ಭಾಗವತ ಮೃದಂಗವಾದಕರಾಗಿ, ಪ್ರಸನ್ನ ಭಟ್ಟ ಹೆಗ್ಗಾರ ಚಂಡೆ ವಾದಕರಾಗಿ ಪಾಲ್ಗೊಳ್ಳುವರು. ಅರ್ಥಧಾರಿಗಳಾಗಿ ವಿ. ಉಮಾಕಾಂತ ಭಟ್ಟ ಕೆರೇಕೈ, ಪ್ರೊ.ಎಂ.ಎನ್.ಹೆಗಡೆ ಯಲ್ಲಾಪುರ, ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಾಸುದೇವ ರಂಗ ಭಟ್ಟ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಪದ್ಮನಾಭ ಅರೆಕಟ್ಟಾ ಪಾಲ್ಗೊಳ್ಳುವರು.
Vijaya Karnataka 17 Oct 2019, 5:00 am