ಆ್ಯಪ್ನಗರ

ಮರಗುಂಡಿ: ಶನಿಮಹಾತ್ಮೆ ಕಥಾನಕ

ಶಿರಸಿ: ನಗರದ ಹೊರವಲಯದ ಮರಗುಂಡಿ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಸಡಗರದಿಂದ ನೆರವೇರಿತು.

Vijaya Karnataka 3 Dec 2019, 5:00 am
ಶಿರಸಿ: ನಗರದ ಹೊರವಲಯದ ಮರಗುಂಡಿ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಸಡಗರದಿಂದ ನೆರವೇರಿತು.
Vijaya Karnataka Web maragundi a satyam story
ಮರಗುಂಡಿ: ಶನಿಮಹಾತ್ಮೆ ಕಥಾನಕ


ಕಾರ್ತಿಕೋತ್ಸವದ ಅಂಗವಾಗಿ ಶ್ರೀ ಶನಿಮಹಾತ್ಮೆ ಎಂಬ ಕಥಾನಕವನ್ನು ಮೂಡಲಪಾಯ ಹಾಡುಗಾರಿಕೆಯೊಂದಿಗೆ ಕಥೆಯನ್ನು ವಿಸ್ತಾರವಾಗಿ ಹೇಳಲಾಯಿತು. ಈ ಶನಿ ಕಥೆಯ ಭಾಗವತರಾಗಿ ನಾಗೇಂದ್ರ ಡಿ. ನಾಯಕ, ಗಣಪತಿ ಹೆಚ್‌ ನಾಯಕ, ನಿಂಗಪ್ಪ ಆರ್‌. ನಾಯಕ ಪಾಲ್ಗೊಂಡರು. ತಬಲಾ ವಾದನದಲ್ಲಿರಾಮ ಎಚ್‌. ನಾಯಕ ಪಾಲ್ಗೊಂಡರು. ಶನಿ ಕಥೆಯನ್ನು ಬಿಡಿಸಿ ಹೇಳುವ ವಡಪುಗಾರರಾಗಿ ಪಕೀರಪ್ಪ ಬಂಡೆರ್‌ ಹಾಗೂ ಸಂಗಡಿಗರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ